Date: 25-05-2022
Location: ಸೆಂಟ್ರಲ್ ಲೈಬ್ರರಿ, ವಿಜಯನಗರ, ಬೆಂಗಳೂರು
ಬೆಂಗಳೂರಿನ ವಿಜಯನಗರದ ಸೆಂಟ್ರಲ್ ಲೈಬ್ರರಿಯಲ್ಲಿ ಬುಧವಾರ ಆಯೋಸಿದ್ದಸಮಾರಂಭದಲ್ಲಿ ಲೇಖಕಿ ನೇಮಿಚಂದ್ರ ಅವರ“ ಕಡಲ್ಗಳ್ಳರ ಸರಹದ್ದಿನಲ್ಲಿ’ (ರಷ್ಯಾ ಹಾಗೂ ಸ್ಕ್ಯಾಂಡಿನೇವಿಯಾ ಪ್ರವಾಸ ಕಥನ) ಹಾಗೂ ಲೇಖಕಿ ಗೀತಾ ಕುಂದಾಪುರ ಅವರ ‘ಒಂಟಿ ಪಯಣಿಗರು’ (ಕಥಾ ಸಂಕಲನ) ಈ ಎರಡೂ ಕೃತಿಗಳು ಲೋಕಾರ್ಪಣೆಗೊಂಡವು.
ಸಾಹಿತಿಗಳಾದ ನೇಮಿಚಂದ್ರ ಹಾಗೂ ವಿಘ್ನೇಶ್ವರ ಹೆರಳೆ ಪುರೋಹಿತರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಕಲಾವಿದೆ ವಿದ್ಯಾ ಬಾಲಕೃಷ್ಣ, ಸುರೇಂದ್ರ, ಸಿರಿಮೂರ್ತಿ ಕಾಸರವಳ್ಳಿ, ಶಾರದಾ ಮೂರ್ತಿ, ಮೋಹಿನಿ ದಾಮ್ಲೆ, ಶಾಲಿನಿ ಮೂರ್ತಿ, ವಿಜಯಕ್ಕ, ಡಾ. ಮಂಗಳಾ ಮೂರ್ತಿ, ನಂದಿನಿ ಮಲ್ಯ ದಂಪತಿ, ಪ್ರಭಾಕರರಾವ್ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಗಾಯಕ ಟಿ.ರಾಜಾರಾಮ ಪ್ರಾರ್ಥಿಸಿದರು.
ಸಮಾರಂಭದ ಫೋಟೋ ಗ್ಯಾಲರಿ:
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...
ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...
©2024 Book Brahma Private Limited.