ಅನುಗ್ರಹ ಪ್ರಕಾಶನ ಪ್ರಕಟಿಸಿರುವ ಅಬ್ದುಲ್ ರಶೀದ್ ಅವರ ‘ಹೊತ್ತು ಗೊತ್ತಿಲ್ಲದ ಕತೆಗಳು’ ಆಯ್ದ ಕತಾ ಸಂಕಲನವನ್ನು ಸಾಹಿತಿ ಜಯಂತ್ ಕಾಯ್ಕಿಣಿ ಬಿಡುಗಡೆ ಮಾಡಿದರು.
ನಂತರ ಅವರು ಮಾತನಾಡಿ, ‘ಕನಸಿನಂತೆ ನಡೆಯುವ ಕತೆಗಳು ರಶೀದ್ ಅವರ ಬರಹಗಳ ವಿಶೇಷ. ಚಿತ್ರವತ್ತಾದ ಲಯ ಬರೆಯುತ್ತಲೇ ನೋಡುವ ‘ಕಣಸು’ ನಂತಹ ಗುಣವನ್ನು ರಶೀದ್ ಹೊಂದಿದ್ದಾರೆ. ಹೊಸ ತಲೆಮಾರಿನ ಲೇಖಕರಿಗೆ, ಯುವ ಬರಹಗಾರರಿಗೆ ರಶೀದ್ ಅವರ ಕೃತಿಗಳು ಸ್ಪೂರ್ತಿಯ ಸೆಲೆಗಳಾಗುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು.
"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...
"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...
‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...
©2024 Book Brahma Private Limited.