ಸಂಸ್ಕೃತಿ, ಆಚರಣೆಗಳು ಬರಹದ ಮೂಲಕ ಅಭಿವ್ಯಕ್ತಿಗೊಳ್ಳಬೇಕಿದೆ-ಜೋಗಿ

Date: 16-11-2019

Location: ಬೆಂಗಳೂರು


ಕಾನ್ ಕೇವ್‌ ಮೀಡಿಯಾ ಪ್ರಕಟಿಸಿರುವ ಸೋಮು ರೆಡ್ಡಿಯವರ ಕಂದೀಲು ಪುಸ್ತಕವನ್ನು ಖ್ಯಾತ ಲೇಖಕ ಜೋಗಿಯವರು ಲೋಕಾರ್ಪಣೆ ಮಾಡಿದರು. "ಹಳ್ಳಿಯ ರಾತ್ರಿ ಸಂಭ್ರಮಗಳಲ್ಲಿ ಕಂದೀಲು ಹಿಡಿದುಕೊಂಡು ಹೋಗುವುದು ಒಂದು ಸಂಸ್ಕೃತಿ. ಸಂಭ್ರಮದಲ್ಲಿ ಇರುವವರಿಗೆ ಬೆಳಕಾಗುವ ಕಂದೀಲು. ನಮ್ಮಲ್ಲಿ ಹಲವು ಸಂಸ್ಕೃತಿಗಳು, ಆಚರಣೆಗಳು, ಭಾಷಾ ಸೊಗಡು, ನೋವು ನಲಿವುಗಳೆಲ್ಲವು ಬರಹದ ಮೂಲಕ ಅಭಿವ್ಯಕ್ತಿಗೊಳ್ಳಬೇಕಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. "ಬಾಲ್ಯದ ನೇಟಿವಿಟಿಯನ್ನು ಆಧರಿಸಿ ಬರೆದ ಕಾದಂಬರಿ ಇದು. ಜನರಿಗೆ ಮುಟ್ಟುವ ಹಾಗೆ ಭಾಷೆಯನ್ನು ನಾನು ಬರೆದಿದ್ದೇನೆ. ಇದು ನನ್ನಕ್ಕರೆಯ ಅಕ್ಷರ ಪ್ರೀತಿ" ಎಂದು ನೆನೆಸಿಕೊಂಡರು. ಪತ್ರಕರ್ತ ಶರಣು ಹುಲ್ಲೂರು, ಪ್ರಕಾಶಕ ನಂದೀಶ್‌ ಅವರು ಹಾಜರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...