Date: 27-10-2019
Location: ಬೆಂಗಳೂರು
ಬೆಂಗಳೂರಿನ ಬಿ.ಎಂ.ಎಸ್.ಮಹಿಳಾ ಮಹಾವಿದ್ಯಾಲಯದಲ್ಲಿ ಕವಿಗೋಷ್ಠಿಯ ಮೂಲಕ ಬೆಳಕಿನ ಹಬ್ಬಕ್ಕೆ ಮುನ್ನುಡಿ ಬರೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕವಿಗೋಷ್ಠಿ ಉದ್ಘಾಟನೆಯಲ್ಲಿ ಕೆ.ಆರ್.ಸಂಧ್ಯಾರೆಡ್ಡಿ ನಂದಾ ಎನ್ˌ ಬಿ.ನೀಲಮ್ಮ ˌ ರಾಧಾ ನಾಡಿಗ್ ಹಾಜರಿದ್ದರು. ಪ್ರಸ್ತುತ ಸಮಾಜದಲ್ಲಿ ಆಗುಹೋಗುಗಳ ಸಂವೇದನೆಯನ್ನು ಯುವಕವಿಗಳು ತಮ್ಮ ಕವಿತೆಯಲ್ಲಿ ವ್ಯಕ್ತಪಡಿಸಿದ್ದರು. ಬೈರಮಂಗಲ ರಾಮೇಗೌಡರು “ಯುವಜನತೆ ಮತ್ತಷ್ಟು ಗಂಭಿರವಾಗಿ ಪದ್ಯ ಬರೆಯಬೇಕಿದೆ. ಸಾಮಾಜಿಕ ಕಳಕಳಿ, ಸ್ಪಂದನೆಗಳು ಕವಿತೆಗೆ ಮುಖ್ಯವಾಗುತ್ತವೆ” ಎಂದು ಕಿವಿ ಮಾತು ಹೇಳಿದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.