Date: 17-10-2019
Location: ಪಾಪರಾಜನ ಹಳ್ಳಿ, ತೇರಹಳ್ಳಿ ಬೆಟ್ಟ, ಕೋಲಾರ
ಇಂದಿನ ಸಮಕಾಲೀನತೆಯನ್ನು ಸೃಜನಶೀಲಗೊಳಿಸಲು, ಈ ಸಮಕಾಲೀನತೆಯನ್ನು ಎದುರು ಗೊಳ್ಳಲು ಇಂದಿನ ಯುವ ಬರಹಗಾರ/ಬರಹಗಾರ್ತಿಯರಿಗೆ ಎರಡು ದಿನ ನಾಟಕಾ ಕಮ್ಮಟ ಶಿಬಿರವನ್ನು ಕೋಟಿಗಾನಗಳ್ಳಿ ರಾಮಯ್ಯನವರ ತಂಡ ಆಯೋಜಿಸಿದೆ. ಆಸಕ್ತರು 9945208735, 9741549684 ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ದಿನಾಂಕವನ್ನು ನಿರ್ಧರಿಸಲಾಗುವುದು. ಊಟ, ವಸತಿ ಉಚಿತವಿದ್ದು ಕಮ್ಮಟವನ್ನು 10 ಜನಕ್ಕೆ ಮಾತ್ರ ನಿಗದಿಗೊಳಿಸಲಾಗಿದೆ.
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...
©2024 Book Brahma Private Limited.