ಎರಡು ದಿನಗಳ ನಾಟಕ ರಚನಾ ಕಮ್ಮಟ ಶಿಬಿರ

Date: 17-10-2019

Location: ಪಾಪರಾಜನ ಹಳ್ಳಿ, ತೇರಹಳ್ಳಿ ಬೆಟ್ಟ, ಕೋಲಾರ


ಇಂದಿನ ಸಮಕಾಲೀನತೆಯನ್ನು ಸೃಜನಶೀಲಗೊಳಿಸಲು, ಈ ಸಮಕಾಲೀನತೆಯನ್ನು ಎದುರು ಗೊಳ್ಳಲು ಇಂದಿನ ಯುವ ಬರಹಗಾರ/ಬರಹಗಾರ್ತಿಯರಿಗೆ ಎರಡು ದಿನ ನಾಟಕಾ ಕಮ್ಮಟ ಶಿಬಿರವನ್ನು ಕೋಟಿಗಾನಗಳ್ಳಿ ರಾಮಯ್ಯನವರ ತಂಡ ಆಯೋಜಿಸಿದೆ. ಆಸಕ್ತರು 9945208735, 9741549684 ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ದಿನಾಂಕವನ್ನು ನಿರ್ಧರಿಸಲಾಗುವುದು. ಊಟ, ವಸತಿ ಉಚಿತವಿದ್ದು ಕಮ್ಮಟವನ್ನು 10 ಜನಕ್ಕೆ ಮಾತ್ರ ನಿಗದಿಗೊಳಿಸಲಾಗಿದೆ.

MORE NEWS

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...