Date: 18-01-2020
Location: ಬೆಂಗಳೂರು
ಕಟ್ಟೆ ಗುರುರಾಜ್ ಅವರು ಬರೆದ ’ರಾಜಕುಮಾರ್ ಮತ್ತಷ್ಟು ಮುಖಗಳು’ ಕೃತಿಯನ್ನುಕನ್ನಡ ಸಿನಿಮಾ ರಂಗದ ಗಣ್ಯರಾದ ದತ್ತಣ್ಣ, ಗಿರೀಶ ಕಾಸರವಳ್ಳಿ ಹಾಗೂ ಶ್ರೀನಿವಾಸ ಮೂರ್ತಿ ಅವರು ಚಾಮರಾಜಪೇಟೆಯ ಸಿಟಿ ಇನ್ಸ್ ಟ್ಯೂಟ್ ನಲ್ಲಿ ಲೋಕಾರ್ಪಣೆ ಮಾಡಿದರು.
ಜೋಗಿ, ಜಮೀಲ್, ಬಿ.ಎಸ್.ಲಿಂಗದೇವರು, ರಾಜೇಶ ಶೆಟ್ಟಿ,ಸಿನಿಮಾಟೋಗ್ರಾಫರ್ ಬಸವರಾಜ್ ಸೇರಿದಂತೆ ಸಿನಿಮಾ ವಲಯದ ಆಸಕ್ತರು, ಗಣ್ಯರು ಉಪಸ್ಥಿತರಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.