ಕರಾವಳಿ ಮುಂಜಾವು ದೀಪಾವಳಿ ವಿಶೇಷಾಂಕ ಸಣ್ಣಕಥಾ ಸ್ಪರ್ಧೆ ವಿಜೇತರ ಪ್ರಕಟಣೆ

Date: 30-10-2019

Location: ಕಾರವಾರ


ಕರಾವಳಿ ಮುಂಜಾವು ದೀಪಾವಳಿ ವಿಶೇಷಾಂಕ 2019 ರ ಸಣ್ಣ ಕಥಾ ಸ್ಪರ್ಧೆ ವಿಜೇತರನ್ನು ಪ್ರಕಟಿಸಿದೆ. ಯಲ್ಲಾಪುರದ ಬೀರಣ್ಣ ನಾಯಕ ಮೊಗಟಾರ ‘ಬೇಲಿ’ ಕಥೆ ಮೊದಲ ಬಹುಮಾನಕ್ಕೆ ಆಯ್ಕೆಯಾಗಿದೆ. ಅಂಕೋಲಾದ ನಾಗರಾಜ ಮಂಜಗುಣಿಯವರ 'ಕೊನೆ' ಕಥೆ ಎರಡನೇ ಬಹುಮಾನ ಮತ್ತು ಕಾರವಾರ ಕೈಗಾದ ಎಸ್. ಆರ್. ಎನ್. ಮೂರ್ತಿಯವರ ‘ಛಲಗಾರ' ಕಥೆ ಮೂರನೇ ಬಹುಮಾನಕ್ಕೆ ಆಯ್ಕೆಯಾಗಿದೆ. ಕುಮಟಾದ ವಿನಾಯಕ ಪಟಗಾರರ ‘ಬದುಕಿನ ಬೆಳಕು’, ಕದ್ರಾದ ಅಕ್ಷತಾ ಕೃಷ್ಣಮೂರ್ತಿಯವರ `ಒಳ್ಳೆಕಳ್ಳ'. ಕಾರವಾರದ ಶ್ರೀದೇವಿ ಕೆರಮನೆಯ ‘ತೆರೂವೋ' ಕುಮಟಾದ ವಿವೇಕ ಬೆಟ್ಟುಳಿಯವರ 'ಕಳಚಿದ ಜಾತಿ ಕೋಂಡಿ' ಕಥೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಥೆಗಾರ ಮತ್ತು ವಿಮರ್ಶಕ, ಕುಮಟಾ ಹಿರೇಗುತ್ತಿಯ ಚಿಂತಾಮಣಿ ಕೊಡ್ಲೆಕರೆ ಕಥೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...