Date: 30-10-2019
Location: ಕಾರವಾರ
ಕರಾವಳಿ ಮುಂಜಾವು ದೀಪಾವಳಿ ವಿಶೇಷಾಂಕ 2019 ರ ಸಣ್ಣ ಕಥಾ ಸ್ಪರ್ಧೆ ವಿಜೇತರನ್ನು ಪ್ರಕಟಿಸಿದೆ. ಯಲ್ಲಾಪುರದ ಬೀರಣ್ಣ ನಾಯಕ ಮೊಗಟಾರ ‘ಬೇಲಿ’ ಕಥೆ ಮೊದಲ ಬಹುಮಾನಕ್ಕೆ ಆಯ್ಕೆಯಾಗಿದೆ. ಅಂಕೋಲಾದ ನಾಗರಾಜ ಮಂಜಗುಣಿಯವರ 'ಕೊನೆ' ಕಥೆ ಎರಡನೇ ಬಹುಮಾನ ಮತ್ತು ಕಾರವಾರ ಕೈಗಾದ ಎಸ್. ಆರ್. ಎನ್. ಮೂರ್ತಿಯವರ ‘ಛಲಗಾರ' ಕಥೆ ಮೂರನೇ ಬಹುಮಾನಕ್ಕೆ ಆಯ್ಕೆಯಾಗಿದೆ. ಕುಮಟಾದ ವಿನಾಯಕ ಪಟಗಾರರ ‘ಬದುಕಿನ ಬೆಳಕು’, ಕದ್ರಾದ ಅಕ್ಷತಾ ಕೃಷ್ಣಮೂರ್ತಿಯವರ `ಒಳ್ಳೆಕಳ್ಳ'. ಕಾರವಾರದ ಶ್ರೀದೇವಿ ಕೆರಮನೆಯ ‘ತೆರೂವೋ' ಕುಮಟಾದ ವಿವೇಕ ಬೆಟ್ಟುಳಿಯವರ 'ಕಳಚಿದ ಜಾತಿ ಕೋಂಡಿ' ಕಥೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಥೆಗಾರ ಮತ್ತು ವಿಮರ್ಶಕ, ಕುಮಟಾ ಹಿರೇಗುತ್ತಿಯ ಚಿಂತಾಮಣಿ ಕೊಡ್ಲೆಕರೆ ಕಥೆಗಳ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.