Date: 26-03-2020
Location: Bangalore
ಮೈತ್ರಿ ಪುಸ್ತಕ-೨೦೨೦, ಮೈತ್ರಿ ಪ್ರಕಾಶನದ ಮೊದಲ ಫಸಲು, ಮೊದಲ ವರ್ಷದ ಬಹುಮಾನವನ್ನು ಶ್ರೀಮತಿ ಟಿ ಎಸ್ ಶ್ರವಣಕುಮಾರಿ ಅವರ ಹಸ್ತಪ್ರತಿಗೆ ನೀಡಲಾಗಿದೆ.
ಶಿವಮೊಗ್ಗದವರಾದ ಶ್ರವಣಕುಮಾರಿ ಅವರು ಹಿರಿಯ ಸಾಹಿತಿ ತರಾಸು ಅವರ ಹತ್ತಿರದ ಸಂಬಂಧಿ. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಈ ಹಸ್ತಪ್ರತಿಯನ್ನು ಪುಸ್ತಕವಾಗಿ ಪ್ರಕಟಿಸುವುದು ಹಾಗೂ ಲೇಖಕರಿಗೆ 5 ಸಾವಿರ ರೂ.ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಪ್ರಕಾಶನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.