Date: 04-10-2022
Location: ಬೆಂಗಳೂರು
ಕಾನ್ಕೇವ್ ಮಾಧ್ಯಮ ಪ್ರಕಾಶನ ವತಿಯಿಂದ ಬಿ.ಎಂ ಗಿರಿರಾಜ್ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟೂ ಬಿಡುಗಡೆ ಕಾರ್ಯಕ್ರಮವು ಭಾನುವಾರ ಬೆಂಗಳೂರಿನಲ್ಲಿ ನಡೆಯಿತು.
ಈ ಪುಸ್ತಕವು 9 ಕಥೆಗಳ ಗುಚ್ಛವಾಗಿದ್ದು ಎಲ್ಲ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ಪುಸ್ತಕದ ಲೋಕಾರ್ಪಣೆಯನ್ನು ನಟ ಅಚ್ಚುತ್ ಕುಮಾರ್ ಅವರು ನೆರವೆರಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.
ಕವಿ ಮತ್ತು ನಿರ್ದೇಶಕರಾದ ಕವಿರಾಜ್ ಅವರು ಮಾತಾನಾಡಿ ಗಿರಿರಾಜ್ ಅವರ ಹಿಂದಿನ ಕಾದಂಬರಿ ಕಥೆಗೆ ಸಾವಿಲ್ಲ ಎಂದು ಹೊಸ ಪುಸ್ತಕಕ್ಕೆ ಶುಭ ಹಾರೈಸಿದರು.
ಕನ್ನಡಕ್ಕೆ ಶುದ್ಧಿ, ಭಿನ್ನ ಎಂಬ ಎರಡು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿರುವ ಆದರ್ಶ ಹೆಚ್ ಈಶ್ವರಪ್ಪ ಕವಿ, ನಾಟಕಕಾರ ಕೆ ವೈ ಎನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪೋಟೋ ಗ್ಯಾಲರಿ
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.