Date: 24-01-2021
Location: ಬೆಂಗಳೂರು
ಸುಧಾ ವಾರ ಪತ್ರಿಕೆಯು ಯುಗಾದಿ ಹಬ್ಬದ ಪ್ರಯುಕ್ತ `2021 - ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ನಿಮ್ಮ ಬರಹಗಳನ್ನು 2021 ಫೆಬ್ರುವರಿ 20ರೊಳಗೆ ಕಳುಹಿಸತಕ್ಕದ್ದು.
ಮೊದಲ ಬಹುಮಾನ - 10000 ರೂ.
ಎರಡನೇ ಬಹುಮಾನ -5000 ರೂ.
ಮೂರನೇ ಬಹುಮಾನ 3000 ರೂ.
ಸೂಚನೆಗಳು :
ಪದಮಿತಿ 1500 ಶಬ್ದಗಳು.
ಪ್ರಬಂಧಗಳು ಪತ್ರಿಕೆ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟಗೊಂಡಿರಬಾರದು.
ಪ್ರತ್ಯೇಕ ಹಾಳೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆ ಬರೆದಿರಬೇಕು. ಇದರೊಂದಿಗೆ ನಿಮ್ಮ ಫೋಟೋವೂ ಇರಬೇಕು.
ಲಕೋಟೆ ಅಥವಾ ಇಮೇಲ್ನಲ್ಲಿ ‘ಯುಗಾದಿ ಪ್ರಬಂಧ ಸ್ಪರ್ಧೆಗೆ’ ಎಂದು ನಮೂದಿಸಿರಬೇಕು.
ಬಹುಮಾನಿತ ರಚನೆಗಳನ್ನು ಯಾವಾಗ ಬೇಕಾದರೂ ಯಾವ ರೂಪದಲ್ಲಾದರೂ ಬಳಸುವ ಹಕ್ಕನ್ನು‘ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್’ ಕಾದಿರಿಸಿಕೊಂಡಿದೆ.
ವಿಳಾಸ : ಸಂಪಾದಕರು, ಯುಗಾದಿ ವಿಶೇಷಾಂಕ, ನಂಬರ್ 75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು 560001
ಇ - ಮೇಲ್ : ugadi@sudha.co.in
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.