Date: 20-10-2019
Location: Bangalore
ತುಷಾರ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯ ಕಥಾ ಸ್ಪರ್ಧೆ - 2019 ವಿಜೇತರ ಹೆಸರು ಪ್ರಕಟಿಸಲಾಗಿದೆ. ಉಷಾ ನರಸಿಂಹರಾವ್ ಅವರ 'ಮೊಲೆವಾಲು ನಂಜಾಗಿ' ಕಥೆ ಪ್ರಥಮ ಬಹುಮಾನ ಪಡೆದಿದ್ದು ಕಣವೆಪ್ಪ ಕಂಬಾರ ಅವರ 'ನೇಣಿಗೇರಿದ ನಾಲಿಗೆ ‘ಛಾಯಾ ಭಟ್ ಅವರ 'ತೊಟ್ಟು ಕಳಚಿದ ಹೂವು', ತೇಜಸ್ವಿನಿ ಹೆಗಡೆಯವರ ‘ತೀರದ ಯಾನ’, ಶರದ್ ಸೌಕೂರ ಅವರ ‘ಕಿಂದರಿ ಜೋಗಿ’, ಸ್ವಾಮಿ ಪೊನ್ನಾಚಿ ಅವರ ‘ಜೇನು ಕೀಳುವ ಪ್ರಸಂಗ’ ಕಥೆಗಳು ದ್ವಿತೀಯ ಬಹುಮಾನವನ್ನು ಗಳಿಸಿವೆ. ಬೆಳ್ಮಣ್ ಜನಾರ್ಧನ ಭಟ್ ಅವರ ‘ನೋಡಿ ಈ ಮನುಷ್ಯನನ್ನು’, ಅರ್ಪಣಾ ಎಚ್. ಎಸ್. ಅವರ ‘ಜಬ್ಬಾರ್’, ಕಲ್ಪನಾ ಹೆಗಡೆಯವರ ‘ವೇಷ’, ಮನೋಹರ್ ನಾಯಕ್ ಅವರ ‘ರೂ.250.ಪೈ.00’, ರೇಣುಕಾ ರಮಾನಂದ ನಾಯಕ್ ಅವರ ‘ಗೋಬ್ಯಾಕ್’ ಕಥೆಗಳು ವಿಶೇಷ ಬಹುಮಾನ ಗಳಿಸಿವೆ.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.