ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದಿಂದ 'ಮಕ್ಕಳ ಕವನ ರಚನಾ ಕಮ್ಮಟ'ಕ್ಕೆ ಆಹ್ವಾನ

Date: 18-09-2023

Location: ಬೆಂಗಳೂರು


ಸಿಂದಗಿ: ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದಿಂದ 2023 ಅಕ್ಟೋಬರ್ ತಿಂಗಳಲ್ಲಿ ಮಕ್ಕಳ ಕವನ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿದ್ದು, ಆಸಕ್ತಿವುಳ್ಳವರು ಈ ಕಮ್ಮಟದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಮ್ಮಟ್ಟದಲ್ಲಿ ಪಾಲ್ಗೊಳ್ಳ ಬಯಸುವವರು ತಾವು ಇತ್ತೀಚೆಗೆ ರಚಿಸಿದ ಎರಡು ಮಕ್ಕಳ ಕವನಗಳನ್ನು 2023 ಅಕ್ಟೋಬರ್ 10ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.

ಅಂಚೆ ವಿಳಾಸ: ಎಸ್.ಎಸ್. ಸಾತಿಹಾಳ ಶಿಕ್ಷಕರು, ಮಾತೋಶ್ರೀ ನಿಲಯ, ಚೌದ್ರಿ ಲೇಔಟ್, ಆರ್.ಡಿ. ಪಾಟೀಲ ಕಾಲೇಜ್ ಎದುರಿಗೆ, ವಿಜಯಪುರ ರಸ್ತೆ, ಸಿಂದಗಿ 586128, ಆಯ್ಕೆಯಾದವರಿಗೆ ಕಮ್ಮಟ ನಡೆಯುವ ದಿನಾಂಕ ಮತ್ತು ಸ್ಥಳದ ಮಾಹಿತಿಯನ್ನು ನಂತರ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9972782509 ಕ್ಕೆ ಸಂಪರ್ಕಿಸಬಹುದು.

MORE NEWS

ವೀರಲೋಕ ಸಂಸ್ಥೆಯಿಂದ ಪುಸ್ತಕ ಅವಲೋಕನ ಸ್ಪರ್ಧೆ

27-09-2023 ಬೆಂಗಳೂರು

ಬೆಂಗಳೂರು: ವೀರಲೋಕ ಸಂಸ್ಥೆಯು ಪುಸ್ತಕ ಅವಲೋಕನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವೀರಲೋಕದಿಂದ ಪ್ರಕಟವಾಗಿರುವ ಪುಸ್ತಕಗ...

ಸವಿರಾಜ್ ಆನಂದೂರು ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

27-09-2023 ಬೆಂಗಳೂರು

2023ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ...

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ದಸರಾ ಕವಿಗೋಷ್ಠಿಗೆ ಕವನಗಳ ಆಹ್ವಾನ

25-09-2023 ಬೆಂಗಳೂರು

ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ಅಕ್ಟೋಬರ್ 15ರಂದು ರಾಜ್ಯ ಮಟ್ಟದ 'ದಸರಾ ಕವಿಗೋಷ್ಠಿ'ಯನ್ನು ಮೈಸ...