Date: 05-12-2019
Location: ಬೆಂಗಳೂರು
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ, ವಚನ ಸಾಹಿತ್ಯ ಸೇವಾ ಪ್ರಶಸ್ತಿ ಹಾಗೂ ಶರಣ ಸಾಹಿತ್ಯ ಸೇವಾ ಪ್ರಶಸ್ತಿಗೆ ಸಾಧಕರಿಂದ ಅರ್ಜಿ ಆಹ್ವಾನಿಸಿದೆ.
ಸಾಹಿತ್ಯ, ಸಾಂಸ್ಕೃತಿಕ, ಕೃಷಿ, ಪರಿಸರ, ಶರಣ ಸಾಹಿತ್ಯ, ಗ್ರಾಮಾಭಿವೃದ್ಧಿ,ಸಾಮಾಜಿಕ ಹೋರಾಟ, ಸಂಘಟನೆ ಇತ್ಯಾದಿ ಸೇವಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಪರಿಚಯ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಡಿ. 15 ರ ಒಳಗಾಗಿ ಸಲ್ಲಿಸಬೇಕು.
ತಮ್ಮ ಎರಡು ಭಾವಚಿತ್ರ ಮತ್ತು ಸ್ವವಿವರವನ್ನು ಅಂಚೆ ಮೂಲಕ ಕಳುಹಿಸಬೇಕು.(ಮಾಹಿತಿಗೆ 9611419145), ವಿಳಾಸ:ಈ.ರವೀಶ c/o ಮಹಮ್ಮದ್ ಸಾಜೀದುಲ್ಲಾ, 38, ರಾಘವೇಂದ್ರ ಬಡಾವಣೆ 5 ನೇ ಅಡ್ಡರಸ್ತೆ 1ನೇ ಮುಖ್ಯ ರಸ್ತೆ ಚಿಕ್ಕಬಾಣಾವರ ಅಂಚೆ ಬೆಂಗಳೂರು-560090.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.