Date: 21-05-2020
Location: ಹುಬ್ಬಳ್ಳಿ
ಹುಬ್ಬಳ್ಳಿ `ಕಹಾನಿ ಮತ್ತು ನಿರಾಮಯ ಫೌಂಡೇಶನ್’ ಇವರಿಂದ ಉತ್ಸಾಹಿ ನವ-ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದ್ದು ಈ ಬಾರಿ ‘ಕಥೆಯೊಂದು ಬರೆಯುವೆ' ಸ್ಪರ್ಧೆ ಆಯೋಜಿಸಿದೆ.
ಸ್ಫರ್ಧೆಯ ನಿಯಮಗಳು :
ನೀವು ಬರೆಯುವ ಕಥೆ ಪ್ರೇರಣಾದಾಯಕವಾಗಿದ್ದು ಜೊತೆಗೆ ಓದುಗರನ್ನು ಸೆಳೆಯುವ ಹೂರಣವು ಅಡಕವಾಗಿರಬೇಕು.
2500 ಪದಗಳ ಮಿತಿಯೊಳಗೆ ಕಥೆ ಅನಾವರಣಗೊಳ್ಳಬೇಕು.
ಕನ್ನಡ ಹಾಗೂ ಆಂಗ್ಲ ಕಥೆಗಳನ್ನು ಪರಿಗಣಿಸಲಾಗುವುದು.
ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಕಥೆ ಕಳುಹಿಸಲು ಕೊನೆಯ ದಿನಾಂಕ - ಜೂನ್ 1, 2020ರ ಒಳಗೆ ನಿಮ್ಮ ಕಥೆಯನ್ನು ಟೈಪಿಸಿ ಇಲ್ಲಿಗೆ ಕಳುಹಿಸಿ yourkahani01@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಗುರು ಬನ್ನಿಕೊಪ್ಪ - 9019109511 ಹಾಗೂ ಗಿರಿಧರ ಹಿರೇಮಠ - 9206033921
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.