ಯುವ ಬರಹಗಾರರಿಗೆ ‘ಕಥೆಯೊಂದು ಬರೆಯುವೆ’ ಸ್ಪರ್ಧೆ

Date: 21-05-2020

Location: ಹುಬ್ಬಳ್ಳಿ


ಹುಬ್ಬಳ್ಳಿ `ಕಹಾನಿ ಮತ್ತು ನಿರಾಮಯ ಫೌಂಡೇಶನ್’ ಇವರಿಂದ ಉತ್ಸಾಹಿ ನವ-ಯುವ ಬರಹಗಾರರಿಗೆ ವೇದಿಕೆ ಕಲ್ಪಿಸುತ್ತಾ ಬಂದಿದ್ದು ಈ ಬಾರಿ ‘ಕಥೆಯೊಂದು ಬರೆಯುವೆ' ಸ್ಪರ್ಧೆ ಆಯೋಜಿಸಿದೆ. 

ಸ್ಫರ್ಧೆಯ ನಿಯಮಗಳು :

  • ನೀವು ಬರೆಯುವ ಕಥೆ ಪ್ರೇರಣಾದಾಯಕವಾಗಿದ್ದು ಜೊತೆಗೆ ಓದುಗರನ್ನು ಸೆಳೆಯುವ ಹೂರಣವು ಅಡಕವಾಗಿರಬೇಕು. 

  • 2500 ಪದಗಳ ಮಿತಿಯೊಳಗೆ ಕಥೆ ಅನಾವರಣಗೊಳ್ಳಬೇಕು.

  • ಕನ್ನಡ ಹಾಗೂ ಆಂಗ್ಲ ಕಥೆಗಳನ್ನು ಪರಿಗಣಿಸಲಾಗುವುದು.

  • ಆಯ್ದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

  • ಕಥೆ ಕಳುಹಿಸಲು ಕೊನೆಯ ದಿನಾಂಕ - ಜೂನ್ 1, 2020ರ ಒಳಗೆ ನಿಮ್ಮ ಕಥೆಯನ್ನು ಟೈಪಿಸಿ ಇಲ್ಲಿಗೆ ಕಳುಹಿಸಿ yourkahani01@gmail.com

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - ಗುರು ಬನ್ನಿಕೊಪ್ಪ - 9019109511 ಹಾಗೂ ಗಿರಿಧರ ಹಿರೇಮಠ - 9206033921

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...