ನನ್ನವ್ವ
ಗಭ೯ದಲ್ಲಿಯೇ ಆಶ್ರಯ ಕೊಟ್ಟು
ಒಂಬತ್ತು ತಿಂಗಳು ಹೊತ್ತು, ಹೆತ್ತು,
ತನಗೆ ತಾನೇ ದೇಹವ ದಂಡಿಸಿ
ಗಭ೯ವೇ ಬಸಿದು ಜೀವಕೊಟ್ಟ
ಕರುಣಾಮಯಿ ನನ್ನವ್ವ
ತಾನು ಹಸಿವಿನಿಂದ ಬಳಲಿದರೂ
ಮರೆಮಾಚಿ ಮಗುವಿಗೆ ಹಾಲಿನ
ಅಭಿಷೇಕ ಮಾಡುವ ಜೀವ ನನ್ನವ್ವ,
ತನ್ನ ಹಸಿವನ್ನೂ ಲೆಕ್ಕಿಸದೆ,ಮಗುವಿನ
ಹೊಟ್ಟೆ ತುಂಬಿಸೋ ದಾನಮಯಿ ನನ್ನವ್ವ
ತಾನು ಸೋತರು ನಮಗೆ ಜಗವ
ಗೆಲ್ಲುವುದ ಕಲಿಸಿದ ಧೀರ ಮಾತೆ ನನ್ನವ್ವ,
ಕಷ್ಟ,ಆಯಾಸಗಳನ್ನು ಬದಿಗಿಟ್ಟು
ಮಗುವಿನ ಭವಿಷ್ಯ ರೂಪಿಸುವ
ನಿಸ್ವಾಥಿ೯ ಜೀವನಾಡಿ ನನ್ನವ್ವ
ತಾನು ಬಡವಳಾದರೂ ನನಗೆ
ಬಡತನದ ನೆರಳು ಸೋಕದೆ,
ಶ್ರೀಮಂತಿಕೆಯ ತೊಟ್ಟಿಲಲಿ ತೂಗಿದ
ಹೃದಯ ಶ್ರೀಮಂತಳು, ನಿಸ್ವಾಥ೯
ಒಲವ ಹೆಸರು ನನ್ನವ್ವ
*ರಚನೆ : ಪೀರ್ ಸಾಹೇಬ್ ಬೀರಬ್ಬಿ*
MANJUNATH
Jul 16,2020
ಮನುಷ್ಯನ ವಿಕೃತಿಗೆ ಬದಲಾಗಿ ಪ್ರಕೃತಿಯು ಆಗಾಗ ಪಾಠ ಕಲಿಸುತ್ತದೆ....
Latest Comments
PEER SAHEB BIRABBI
Jul 24,2020ನನ್ನವ್ವ ಗಭ೯ದಲ್ಲಿಯೇ ಆಶ್ರಯ ಕೊಟ್ಟು ಒಂಬತ್ತು ತಿಂಗಳು ಹೊತ್ತು, ಹೆತ್ತು, ತನಗೆ ತಾನೇ ದೇಹವ ದಂಡಿಸಿ ಗಭ೯ವೇ ಬಸಿದು ಜೀವಕೊಟ್ಟ ಕರುಣಾಮಯಿ ನನ್ನವ್ವ ತಾನು ಹಸಿವಿನಿಂದ ಬಳಲಿದರೂ ಮರೆಮಾಚಿ ಮಗುವಿಗೆ ಹಾಲಿನ ಅಭಿಷೇಕ ಮಾಡುವ ಜೀವ ನನ್ನವ್ವ, ತನ್ನ ಹಸಿವನ್ನೂ ಲೆಕ್ಕಿಸದೆ,ಮಗುವಿನ ಹೊಟ್ಟೆ ತುಂಬಿಸೋ ದಾನಮಯಿ ನನ್ನವ್ವ ತಾನು ಸೋತರು ನಮಗೆ ಜಗವ ಗೆಲ್ಲುವುದ ಕಲಿಸಿದ ಧೀರ ಮಾತೆ ನನ್ನವ್ವ, ಕಷ್ಟ,ಆಯಾಸಗಳನ್ನು ಬದಿಗಿಟ್ಟು ಮಗುವಿನ ಭವಿಷ್ಯ ರೂಪಿಸುವ ನಿಸ್ವಾಥಿ೯ ಜೀವನಾಡಿ ನನ್ನವ್ವ ತಾನು ಬಡವಳಾದರೂ ನನಗೆ ಬಡತನದ ನೆರಳು ಸೋಕದೆ, ಶ್ರೀಮಂತಿಕೆಯ ತೊಟ್ಟಿಲಲಿ ತೂಗಿದ ಹೃದಯ ಶ್ರೀಮಂತಳು, ನಿಸ್ವಾಥ೯ ಒಲವ ಹೆಸರು ನನ್ನವ್ವ *ರಚನೆ : ಪೀರ್ ಸಾಹೇಬ್ ಬೀರಬ್ಬಿ*
MANJUNATH
Jul 16,2020ಮನುಷ್ಯನ ವಿಕೃತಿಗೆ ಬದಲಾಗಿ ಪ್ರಕೃತಿಯು ಆಗಾಗ ಪಾಠ ಕಲಿಸುತ್ತದೆ....
Priyanka Kulkarni
Jul 06,2020Nice ....
Priya Hegde
Jul 06,2020Theme of the poem is figured out very well...