ರೆಕ್ಕೆಯಂತೆ ರೆಪ್ಪೆ ಬಡಿದ ರೀತಿ, ದಿಟ್ಟತನವೂ ದಿಟ್ಟಿಸಿದೆ ದೃಷ್ಟಿಯೂ ದೀಕ್ಷೆಯಷ್ಟೇ!
ದ್ವಂದ್ವ, ದಂತಕತೆ , ದಾರ್ಷನಿಕತೆ ದೂರ ದಿಗಂತಗಳೆಲ್ಲವೂ ಅಂತಚಕ್ಷುಗಳ ಅಂತರ್ಗತ ಅರಿವಿನ ಪರಿಮಾಣದ ಪರಿಣಾಮ!
ತರಂಗ ಮತ್ತು ಕಣಗಳೆರಡೂ ಕಣ್ಣಿಗೆ ಕಂಡೂ ಕಾಣದಿರುವಾಗ ಸತ್ಯಾಸತ್ಯತೆ ಅರಿವೂ ಅಜ್ಞಾತವಾಗಿರುವಾಗ ಯಾರನ್ನೊ ಅಳೆವ , ತೂಗುವ ತೂಕ ನಮಗೆಲ್ಲಿದೆ?
ನಾವೇ ಅನಂತದ ಅಂಶವಾಗಿರುವಾಗ ಪರಿಪೂರ್ಣತೆಯ ವ್ಯಾಖ್ಯೆಯೂ ವ್ಯೋಮವೇ ಅಲ್ಲವೇ?
ಅಯೋಮಯ ಆಯಾಮದ ಅವಿಚ್ಛಿನ್ನತೆ ಅಲೆಯೋ ಅಂಶವೋ ನಾನರಿಯೇ! ಐಚ್ಛಿಕತೆಗಿಂತಲೂ ಅನೈಚ್ಛಿಕತೆಯೇ ಹೆಚ್ಚಿದಂತೆ,
ಹೆಪ್ಪುಗಟ್ಟಿದ ನೀರಿನಷ್ಟು ಪಾರದರ್ಶಕತೆ ಪಡೆಯುವುದು ಪರಿಧಿಯಾಚೆಯ ಪುಟದಲ್ಲಿದೆ !
ಅನಂತ ಮತ್ತು ಅಂತರ್ಗತಗಳ ವಿಮರ್ಶೆ ಚೆನ್ನಾಗಿದೆ
ಮಸ್ತ್ 🙌👏👏👏👏👏👏👏
Nice sister
ಅಧ್ಬುತ. ಪ್ರಬುದ್ಧ. ಅನಂತದ ಅರಿವಿನ ಪರಿಚಯ ಈ ಕಾವ್ಯ.
ಚಂದದ ಕವಿತೆ
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Sourava Papti
Jul 09,2020ಅನಂತ ಮತ್ತು ಅಂತರ್ಗತಗಳ ವಿಮರ್ಶೆ ಚೆನ್ನಾಗಿದೆ
Pooja kumbar
Jul 06,2020ಮಸ್ತ್ 🙌👏👏👏👏👏👏👏
Swathishree Jagannath
Jul 06,2020Nice sister
Punith
Jul 06,2020ಅಧ್ಬುತ. ಪ್ರಬುದ್ಧ. ಅನಂತದ ಅರಿವಿನ ಪರಿಚಯ ಈ ಕಾವ್ಯ.
Suneetha k
Jul 06,2020ಚಂದದ ಕವಿತೆ