ಜೀವನ ಸಾರ
ಇರುವದನ್ನು ಸ್ವೀಕರಿಸು ಬೇಡ ಇಲ್ಲದ ಲೋಭ; ಅತಿ ಆಸೆಗಳ ಕಟ್ಟಿಹಾಕಿ ಬಯಸದಿರು ನಮ್ಮದಲ್ಲದ ಲಾಭ!!
ಪ್ರತಿ ವೈಫಲ್ಯದಲ್ಲೂ ಉಂಟು ಜೀವನದ ಬಹುದೊಡ್ಡ ಪಾಠ; ಬೇಕು ಸೋಲಿನಲ್ಲೂ ಸಾರವ ಹುಡುಕುವ ಪರಿಪಾಠ!!
ಅರಿಯಬೇಕಿದೆ ನಾವೆಲ್ಲ ಸೋಲೇ ಗೆಲುವಿನ ಸೋಪಾನ; ಅರಿತು ನಡೆಯಬೇಕು ಸೋಲಿಗೆ ಔಷಧಿಯಲ್ಲ ಪಾನ!!
ಬೇಡ ಬೇಸರ, ಬೇಕಿಲ್ಲ ಎಲ್ಲದಕು ಅವಸರ; ಮೆಟ್ಟಿ ನಿಲ್ಲು ಹೊಡೆದೋಡಿಸಲು ಕಷ್ಟಗಳೆಂಬ ಅಸುರ!!
ಸೋತರೆನಂತೆ, ಹುಡುಕಬೇಕು ಗೆಲುವಿನ ರಹದಾರಿ; ಇಹುದಲ್ಲವೆ ನಮಗೆ ನಮ್ಮ ಜೀವನದ ಜವಾಬ್ದಾರಿ?
ದಿಟ್ಟ ಕನಸನ್ನು, ಗಟ್ಟಿ ಮನದಿ ಕಾಣಬೇಕು ಮನುಜ; ಹೋಗುವಾಗ ಗೆಲುವಿನ ಬೆಂಬತ್ತಿ ಸೋಲು ಕೆಲವೊಮ್ಮೆ ಸಹಜ!!
Nice
Very well expressed
ಚಂದದ ಕವನ! ಅಭಿನಂದನೆಗಳು 💐ಪ್ರಾಸಗಳು ಸೊಗಸಾಗಿವೆ!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
BIREN KUMAR SAHOO
Jul 06,2020Nice
Vidya Shashidhar Moji
Jul 06,2020Very well expressed
Chaitra Shivayogimath
Jul 06,2020ಚಂದದ ಕವನ! ಅಭಿನಂದನೆಗಳು 💐ಪ್ರಾಸಗಳು ಸೊಗಸಾಗಿವೆ!