ಖಾಲಿಯಾಗಿದೆ ನನ್ನ ಈ ಮನ. ನೀ ಎದುರು ಬಂದ ತಕ್ಷಣ. ಏನಂತ ಹೇಳಲಿ ಈ ನಿನ್ನ ಹೃದಯಕ್ಕೆ. ನಿನ್ನ ಉಸಿರೊಳಗೆ ನಾ ಬೆರಿಯಬೇಕು ಈ ಕ್ಷಣ. ಹೃದಯದಲ್ಲಿ ಮೂಡಿತು ಕಾವ್ಯ ಗೀಚುವ ಆ ಕ್ಷಣ. ಬಂಧಿಯಾಗಬೇಕು ನಾನು ನಿನ್ನ ಒಲವಿನ ಬಲೆಯಲಿ. ಖೈದಿಯಾಗಬೇಕು ನಿನ್ನ ಪ್ರೀತಿ ಜೈಲಿನಲಿ.
No comments are available!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
No comments are available!