Poem

ಖೈದಿ

ಖಾಲಿಯಾಗಿದೆ ನನ್ನ ಈ ಮನ.
ನೀ ಎದುರು ಬಂದ ತಕ್ಷಣ.
ಏನಂತ ಹೇಳಲಿ ಈ ನಿನ್ನ ಹೃದಯಕ್ಕೆ.
ನಿನ್ನ ಉಸಿರೊಳಗೆ ನಾ ಬೆರಿಯಬೇಕು ಈ ಕ್ಷಣ.
ಹೃದಯದಲ್ಲಿ ಮೂಡಿತು ಕಾವ್ಯ ಗೀಚುವ ಆ ಕ್ಷಣ.
ಬಂಧಿಯಾಗಬೇಕು ನಾನು ನಿನ್ನ ಒಲವಿನ ಬಲೆಯಲಿ.
ಖೈದಿಯಾಗಬೇಕು ನಿನ್ನ ಪ್ರೀತಿ ಜೈಲಿನಲಿ.
 

By: ಶ್ರೀ ಕಿರಣ್

Comments[0] Likes[1] Shares[0]

Submit Your Comment

Latest Comments

No comments are available!