ನಾಲ್ಕು ಗೋಡೆಗಳಿಗೆ ಒಡತಿಯಾದಾಕೆ ಮನೆಕೆಲಸಗಳಲ್ಲಿ ನನ್ನನೇ ಕಳೆದುಕೊಂಡಾಕೆ
ಹೊರಗಡಿಯಿಟ್ಟರೆ, ಮೂದಲಿಕೆಗಳ ಬರೆ ಕೆಲಸವಿಲ್ಲದವಳೆಂಬ ಬಿರುದು ಬೇರೆ ಬೇಜಾರೇನಿಲ್ಲ, ಬದುಕ ಸವೆಸಿದ್ದೇನೆ ನನ್ನ ನಂಬಿದವರಿಗಾಗಿ
ಆದರೂ ಹೀಗೆ ಒಮ್ಮೊಮ್ಮೆ ಮನದ ಮೂಲೆಯಲೆಲ್ಲೋ ಎಚ್ಚೆತ್ತುಕೊಳ್ಳುತ್ತೇನೆ ಕೊರಗುತ್ತೇನೆ ನನಗಿದೆಲ್ಲ ಬೇಕಿತ್ತೆ? ಪ್ರಶ್ನಿಸಿಕೊಳ್ಳುತ್ತೇನೆ ಒತ್ತಡ ಸಹಿಸದ ಉಸಿರು ದೀರ್ಘ ಹೊರಡುತ್ತದೆ
ಏಣಿ ಏರಿ, ಬದುಕ ತುದಿ ತಲುಪಿದವರೆಲ್ಲ, ತಕರಾರೇ ಇಲ್ಲದೆ ದೂರ ಬಹುದೂರ ಹೊರಟಾಗಿದೆ
ಈಗ ಅಂದುಕೊಳ್ಳುತ್ತೇನೆ "ನನಗಾಗಿ ಬದುಕಬೇಕಿತ್ತು ನನಗಾಗಿ ಬದುಕಬೇಕಿತ್ತು"
True lines 👌👌
True
ಮನ ಮುಟ್ಟುವ ಸಾಲುಗಳು .
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
tyunjayaMrity
Jul 09,2020True lines 👌👌
Sheela. Goudar
Jul 08,2020True
ಪ್ರತಿಭಾ ಪಾಟೀಲ
Jul 06,2020ಮನ ಮುಟ್ಟುವ ಸಾಲುಗಳು .