ಹಾಡು ಹಕ್ಕಿಯಾಗಿ ಮನವು ಹಾಡುತಿಹುದು ತನನನಾ ಮನದ ವೀಣೆ ನುಡಿಸಿ ಶ್ಯಾಮ ಬರುವ ದಿನ ದಿನ ಕಾಡು ಬಿದಿರು ಕೊಳಲಾಗಿ ಮಾಧವನ ಬೆರಳಂಚಲಿ ಗಾನಲೋಕದೆಡೆಗೆ ಸಪ್ತಸ್ವರದ ಸಮ್ಮೋಹನ
ಅದರಗಳು ಆದರದಿ ಮುರಳಿಯ ಬಿಗಿದಪ್ಪಿರಲು ಸನಿ ಸನಿಹ ಸರಿದ ಬೆರಳಂಚಿನ ಸ್ಪರ್ಶಕೆ ಹೊರಟಿತ್ಹಲವು ರಾಗವು ರಾಗ ಮೇಳ ವಾಗಿ ಎದೆಯ ಭಾವ ಜೊತೆಯಾಗಿ ಮೋಹನಾದಕೆ
ಭಾಮೆಯೊಡಗೂಡಿ ಬಾ ಮಾಧವ ಮಧುಸೂದನ ಕ್ಷೀರಸಾಗರದಿ ಜಳಕಗೈದು ಬೃಂದಾವನಕೆ ಮರಳಿ ಮುರಳಿಯ ನುಡಿಸಿ ಮುದ ನೀಡಿ ನಿನ್ನಾಗಮನಕೆ ಕಾದಿಹ ಭಕ್ತವೃಂದಕೆ
Super sister
Tumba chennagide...
Wonderful poem🥰🥰😌
Super
super...👌🎉
Very nice poem
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Nagendra Naik
Jul 14,2020Super sister
Roopanath naik
Jul 08,2020Tumba chennagide...
Sujata
Jul 08,2020Wonderful poem🥰🥰😌
Naik K Shankar
Jul 08,2020Super
Santosh Naik
Jul 08,2020super...👌🎉
Devidas M. Moger
Jul 06,2020Very nice poem