Poem

ಪರೋಪಕಾರಿ

ಯಾರದೋ ದುಃಖಕ್ಕೆ ಕರಗಿತಲ್ಲ ನನ್ನ ಮನ ,
    ನಮ್ಮವರ ದುಃಖಕ್ಕೆ ಕರಗಲಿಲ್ಲವೇಕೋ ನನ್ನ ಮನ..
ಯಾರದೋ ವಿಶ್ವಾಸವನ್ನು ಗಳಿಸಲು ಹೊರಟೆನಾ ,
    ನಮ್ಮವರ ವಿಶ್ವಾಸವನ್ನೇ ಕಳೆದು ಕೊಂಡೆನಾ..
ಯಾರದೋ ಕೋಪ ಕರಗಿಸಲು ಹೊರಟೆನಾ ,
    ನಮ್ಮವರ ಕೋಪಕ್ಕೆ ಗುರಿಯಾಗಿ ಹೋದೆನಾ..
ಯಾರದೋ ಜೀವನದಲಿ ಹೂವಾಗಿ ,
    ನಮ್ಮವರ ಜೀವನದಲಿ ಮುಳ್ಳಾಗಿ ಹೋದೆನಾ..

By: ಶ್ರೇಯ ವಿ ಉಪಾಧ್ಯಾಯ

Comments[2] Likes[1] Shares[3]

Submit Your Comment

Latest Comments

upadhyairajVadVa upadhyairajVad
Jul 06,2020

Superb