ಯಾರದೋ ದುಃಖಕ್ಕೆ ಕರಗಿತಲ್ಲ ನನ್ನ ಮನ , ನಮ್ಮವರ ದುಃಖಕ್ಕೆ ಕರಗಲಿಲ್ಲವೇಕೋ ನನ್ನ ಮನ.. ಯಾರದೋ ವಿಶ್ವಾಸವನ್ನು ಗಳಿಸಲು ಹೊರಟೆನಾ , ನಮ್ಮವರ ವಿಶ್ವಾಸವನ್ನೇ ಕಳೆದು ಕೊಂಡೆನಾ.. ಯಾರದೋ ಕೋಪ ಕರಗಿಸಲು ಹೊರಟೆನಾ , ನಮ್ಮವರ ಕೋಪಕ್ಕೆ ಗುರಿಯಾಗಿ ಹೋದೆನಾ.. ಯಾರದೋ ಜೀವನದಲಿ ಹೂವಾಗಿ , ನಮ್ಮವರ ಜೀವನದಲಿ ಮುಳ್ಳಾಗಿ ಹೋದೆನಾ..
Superb
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
upadhyairajVadVa upadhyairajVad
Jul 06,2020Superb