ಬರಡಾಗಿತ್ತು ಇಡೀ ಜಗವು ಒಣಗಿತ್ತು ಗಿಡ ಮರವು ರೈತನ ಮೊಗದಲ್ಲಿತ್ತು ಬೇಸರ ಎಂದು ಮಳೆ ಬರುವುದೆಂಬ ಕಾತರ (೧)
ಅದೊಂದು ದಿನ ಮುಗಿಲಲಿ ಕವಿದಿತ್ತು ದಟ್ಟ ಮೋಡ ಮಳೆ ಬರುವುದೆಂಬ ನಿರೀಕ್ಷೆಯಲ್ಲಿ ರೈತ ತಲೆಯೆತ್ತಿ ಆಗಸವ ನೋಡಿದ (೨)
ಮೋಡಗಳೇಲ್ಲಾ ಬಡಿದಾಡಿಕೊಂಡು ಮುತ್ತಿಟವು ಭುವಿಯ ಮಳೆಯಂತೆ ಹನಿಯುತ್ತ ಬಂದ ಮಳೆಯ ಕಂಡು ಕುಣಿದನು ರೈತನು ಮಗುವಂತೆ (೩)
ಹೊತ್ತು ನೇಗಿಲ ತನ್ನ ಭುಜದಲಿ ಹಗಲು ರಾತ್ರಿ ಯೆನ್ನದೆ ತಾ ದುಡಿದ ತನ್ನ ಊಟವ ತ್ಯಾಗ ಮಾಡಿ ಜಗಕ್ಕಾಗಿ ಅನ್ನವ ತಾ ನೀಡಿದ (೪)
ಭುವಿ ತಾಯಿಗೆ ರೈತ ತಾನು ಹಸಿರು ಸೀರೆಯ ಉಡಿಸಿದ ಮಳೆಯ ಸುರಿಸಿದ ದೈವಕೆ ಎರಡೂ ಕೈಯೆತ್ತಿ ನಮಿಸಿದ (೫)
ಮಳೆಯು ಬಂದರೆ ರೈತನಿಹನು ಅನ್ನದಾತನಿದ್ದರೆ ನಾವಿರುವೆವು ಮಳೆಯು ಬರಲು ಹಸಿರು ಬೇಕು ಉಳಿಸಿ ಬೆಳೆಸಿರಿ ಹಸಿರನು... (೬)
Super!
Poet Nethu
Very nice👏👏⛈⭐🌛🌝
Good one 👌
Super bestie 🤩
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Rajeshwari
Jul 21,2020Super!
VIJETH
Jul 08,2020Poet Nethu
Srikanth Arya
Jul 06,2020Very nice👏👏⛈⭐🌛🌝
araSraS
Jul 06,2020Good one 👌
Manoj
Jul 06,2020Super bestie 🤩