ಕಳೆದುಹೋಗಿದೆ ನನ್ನಯ ಮನವು ಆಗಸದ ಮೌನ ಮೃದಂಗಕ್ಕೆ ಸಾಗರದ ಅಲೆಯ ಭೀಕರತೆಗೆ..
ಸೋತುಹೋಗಿದೆ ನನ್ನಯ ತನುವು ಚಂದಿರನ ಈ ತಿಳಿ ನಗೆಗೆ ಕಾರ್ಮೋಡದ ಈ ಪರಿ ನಡೆಗೆ.. ತನ್ಮಯವಾಗಿದೆ ನನ್ನಯ ಮನವು ಕೋಗಿಲೆಯ ಇಂಪಾದ ವಾಣಿಗೆ ಕೋಗಿಲೆಯ ಸುಮಧುರ ಕಂಪಿಗೆ..
ಹಸಿರಾಗಿದೆ ನನ್ನಯ ಹೃದಯ ಹನಿ ಮಳೆಯ ತಂಪಿಗೆ ಕಮಲ ಅರಳುವ ಪರಿಗೆ..
ನಲಿದಾಡಿದೆ ನನ್ನಯ ಮೊಗವು ಗರಿಗೆದರಿದ ನವಿಲ ನೃತ್ಯಕ್ಕೆ ಸೂರ್ಯನ ಬೀಳ್ಕೊಡುಗೆಯ ಪರಿಗೆ..
Super 👍👏
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
upadhyarajVadi
Jul 06,2020Super 👍👏