ಯಾರಿದು? ಎದೆಯೊಳಗೆ ತಾಂಡವ ಆಡಬೇಡ ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು ಬೆನ್ನತ್ತ ಬೇಡ ಎಲ್ಲರಂತಿರಲು ಬಿಡು ನೀ ಯಾರೆಂದು ಒಮ್ಮೆ ಹೇಳಿಬಿಡು. ನೀ ಮನಹೊಕ್ಕಿದಾಗ ಶರಣಾದ ಮನವು ಮಗುವಂತೆ ಆಯಿತೇಕೆ? ಒಟ್ಟೊಟ್ಟಿಗೆ ಖುಷಿ ದುಃಖವೇಕೊ? ಮನಕ್ಕೆ ಹೊಸ ಸಂಚಲನವೇಕೊ? ಮನದೊಳಗೆ ಯಾಕಿಷ್ಟು ಪದಗಳ ಸುಗ್ಗಿ,ನಾನೊಬ್ಬ ಸೋಮಾರಿಗಳ ಸೋಮಾರಿ,ನನ್ನಯ ಮನದಂಗಳ ಅರಿದಗೋಣಿ,ನಿನಗೇನು ಕೆಲಸವಲ್ಲಿ. ಜ್ಞಾನಸಾಗರದಲ್ಲಿ ಈಜುವ ಬಯಕೆ ಇಲ್ಲದವ ನಾನು,ನನ್ನಂತವನ ಬಳಿ ನಿನ್ನಯ ರುದ್ರನರ್ತನವೇಕೊ ಕಾಣೆ, ಹೋಗು ಜ್ಞಾನ ಕರಗತವಾದವರ ಬಳಿ. ನೀನು ಕೊಡುವ ಬಾಧೆಯ ನಾ ತಾಳಲಾರೇ,ಬಾಗಿಲೆಲ್ಲಾ ಮುಚ್ಚಿದ್ದರು ಒಳನುಸುಳುವೇ ಹೇಗೆಂಬ ಅರಿವು ನನಗಿಲ್ಲವಲ್ಲ.
No comments are available!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
No comments are available!