ಚಿರಂತ್ ಪ್ರಕಾಶನ

ಪರಮೇಶ್ವರ ಎಚ್. ಅವರು 2021 ರಲ್ಲಿ ಚಿರಂತ್ ಪ್ರಕಾಶನವನ್ನು ಆರಂಭಿಸಿದರು. ಐತಿಹಾಸಿಕ, ವೈಚಾರಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಸುವ ಸದಭಿರುಚಿಯ ಪುಸ್ತಕಗಳ ಪ್ರಕಟಣೆ ಚಿರಂತ್ ಪ್ರಕಾಶನದ ಉದ್ದೇಶ. ಸಮಂಜಸವಾದ ಬೆಲೆ, ಉತ್ತಮ ವಿನ್ಯಾಸ, ಗುಣಮಟ್ಟದ ಕಾಗದ ಬಳಕೆ, ಅಚ್ಚುಕಟ್ಟಾದ ಮುದ್ರಣ ಇವು ಚಿರಂತ್ ಪ್ರಕಾಶನದ ವಿಶೇಷತೆಗಳು. ಸಹೃದಯ ಸಾಹಿತ್ಯಾಸಕ್ತರಿಗೆ ಹೊಸ ಓದು – ಹೊಸ ನೋಟದತ್ತ ಚಿತ್ತ ಹರಸಿ ಪುಸ್ತಕಗಳ ಮೂಲಕ ಜ್ಞಾನದೀಪವನ್ನು ಬೆಳಗಿಸುವ ಕಾಯಕದಲ್ಲಿ ಪ್ರಕಾಶನ ತೊಡಗಿಕೊಂಡಿದೆ. 

BOOKS BY CHIRANTH PRAKASHANA

ವರ್ತಮಾನ ಭಾರತ

ಭಾರತದ ಸಮಾಜ ಮತ್ತು ಮತ ಸುಧಾರಕರು

Publisher Address

ಬ್ರಹ್ಮಪುತ್ರ ಸಂಕೀರ್ಣ, ಕೋರಮಂಗಲ, ಬೆಂಗಳೂರು- 560034

brahmaputra sankeerna koramangala bangalore - 560034

Website

ಚಿರಂತ್ ಪ್ರಕಾಶನ

Publisher Contact

086609-66208

Email

chiranthprakashana@gmail.com