ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

ಕರ್ನಾಟಕ ಸರ್ಕಾರ 2006-07ರಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ. ಪ್ರಾಧಿಕಾರ ಕ್ಷೇತ್ರಗಳ ಅಭಿವೃದ್ಧಿ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ. ಈಗಾಗಲೇ ಕನಕದಾಸರ ಕುರಿತ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ತೌಲನಿಕ ಅಧ್ಯಯನಗಳನ್ನು ನಡೆಸಿ ಕನಕದಾಸರ ಕುರಿತ ಹಲವಾರು ಕೃತಿಗಳನ್ನು ಹೊರತಂದಿರುತ್ತದೆ. ಅಂಬಿಗರ ಚೌಡಯ್ಯ, ಸರ್ವಜ್ಞ, ಶಿಶುನಾಳ ಶರೀಫರ ತತ್ವದರ್ಶನಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡಬೇಕೆಂಬ ಹಿನ್ನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ತೌಲನಿಕ ಕೃತಿಗಳನ್ನು ಪ್ರಕಟಿಸುತ್ತಿದೆ. 

BOOKS BY KAGINELE ABHIVRIDDHI PRADHIKARA

ಕನಕದಾಸರು ಮತ್ತು ಮಹಾರಾಷ್ಟ್ರದ ಸಂತರು

ಸಂತ ಶ್ರೀಕನಕದಾಸರ ಜೀವನ ಸಂದೇಶ

ಕನಕದಾಸರ ಲೋಕಪಾವನ ನಳ ಚರಿತ್ರೆ

ಕನಕದಾಸರ ಮುಂಡಿಗೆಗಳು

ರಾಮಧಾನ್ಯ

ಮುತ್ತು ಬಂದಿದೆ ಕೇರಿಗೆ

Publisher Address

ಪ್ರಕಾಶಕರು: ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ

ayuktharu, kaginele abivruddhi pradikaara, Kaginele, Badagi Taluk, Haveri District

Website

ಕಾಗಿನೆಲೆ

Publisher Contact

08375-289388

Email

commissioner.kda@gmail.com