SAHITYA SAMMELANA 2023

ಕನ್ನಡ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

06-01-2023 ಹಾವೇರಿ

ರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪು: ಕನ್ನಡ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ಬಹಳಷ್ಟು ಮಹತ್ತರವಾದದ್ದು. ಅಖಿಲ ಭಾರತ...

ಕನ್ನಡ ಕಲಿಕೆ ಕಡ್ಡಾಯವಾಗಬೇಕು : ದೊಡ್ಡರಂಗೇಗೌಡ

06-01-2023 ಹಾವೇರಿ

ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಹಾವೇರಿ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾದ...

ಒಂದಿಂಚೂ ನೆಲವನ್ನು ಕನ್ನಡಿಗರು ಬಿಟ್ಟುಕೊಡುವುದಿಲ್ಲ : ದೊಡ್ಡರಂಗೇಗೌಡ

06-01-2023 ಹಾವೇರಿ

ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ...

ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನಕ್ಕೆ ಹೋಗೋಣ ಬನ್ನಿ

06-01-2023 ಹಾವೇರಿ

ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ. ಮೂರು ದಿ...

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಹಾವೇರಿಯ ಮಾಸೂರಿನ ಒಂದು ನೋಟ

05-01-2023 ಬೆಂಗಳೂರು

ಹಾವೇರಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಮಾಸೂರು ಒಂದಾಗಿದೆ. ಸರ್ವಜ್ಞನ ತ್ರಿಪದಿಗಳು ಆರಂಭವಾದದ್ದು ಇಲ್ಲಿಂದಲೇ. ಇತಿಹಾಸ,...

ಕನಕದಾಸರ ನೆಲೆಬೀಡು ಕಾಗಿನೆಲೆಯ ನೋಟ...

04-01-2023 ಬೆಂಗಳೂರು

''ಕರುನಾಡಿನ ಹರಿದಾಸರಲ್ಲಿ ಕನಕದಾಸರು ಅಗ್ರಗಣ್ಯರು. ಅವರ ಜನ್ಮ ಮತ್ತು ಕರ್ಮಭೂಮಿ ‘ಕಾಗಿನೆಲೆ-ಬಾಡ&rsqu...

ಗಳಗನಾಥದ ಸುತ್ತಮುತ್ತ ಒಂದು ಸುತ್ತು

04-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮ...

86ನೇ ಸಾಹಿತ್ಯ ಸಮ್ಮೇಳನದಲ್ಲಿ 86 ಕೃತಿಗಳು ಲೋಕಾರ್ಪಣೆ

04-01-2023 ಬೆಂಗಳೂರು

ಸಂತರ ನಾಡು ಭಾವೈಕ್ಯದ ಬೀಡು ಎಂದು ಕರೆಸಿಕೊಳ್ಳುವ ಹಾವೇರಿ ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕ...

ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು: ದೊಡ್ಡರಂಗೇಗೌಡ

01-01-2023 ಬೆಂಗಳೂರು

ಕೊರೋನಾದಿಂದಾಗಿ ಎರಡು ವರ್ಷಗಳಿಂದ ಹಲವು ಸಲ ಮುಂದೂಡುತ್ತಾ ಬಂದು, ಜ.6ರಿಂದ ಮೂರು ದಿನಗಳ ಕಾಲ ನಿಗದಿಯಾಗಿರುವ 86ನೇ ಅಖಿಲ...

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಏಲಕ್ಕಿ ನಗರಿ ಹಾವೇರಿ

30-12-2022 Bangalore

ಸಕಲ ಸಿದ್ಧತೆಯೊಂದಿಗೆ ಈ ಬಾರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವ...

ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ತಪ್ಪು: ದೊಡ್ಡರಂಗೇಗೌಡ ಅಭಿಪ್ರಾಯ

23-01-2021 ಬೆಂಗಳೂರು

ಸಂವಹನ ಭಾಷೆಯಾಗಿ ಇಂಗ್ಲಿಷನ್ನು ಸ್ವೀಕರಿಸುವುದು ತಪ್ಪಲ್ಲ. ಆದರೆ, ಇತರೆ ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ಸಲ್ಲದು. ...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...

ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ನಿರ್ವಹಣೆಗೆ ಸಂಸ್ಥೆ- ಶೆಟ್ಟರ್ ಆಗ್ರಹ

06-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಕನ್ನಡಕ್ಕೆ ಬಹುಬೇಡಿಕೆಯ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಅದರ ಅನುಷ್ಠಾನ ಹಾ...

ಸಮ್ಮೇಳನಾಧ್ಯಕ್ಷರಾಗಿ ಎಚ್‌ಎಸ್‌ವಿ ಆಯ್ಕೆ ಸರ್ಕಾರದ್ದೇ? ಪರಿಷತ್ತಿನದ್ದೇ?

06-02-2020 ಕಲಬುರಗಿ

ಕಲಬುರಗಿ (ಚೆನ್ನಣ್ಣ ವಾಲೀಕಾರ ವೇದಿಕೆ): ಸಂಸ್ಕೃತಿ ಸಚಿವರ ಸೂಚನೆಯ ಮೇರೆಗೆ ಸಮ್ಮೇಳನದ ಅಧ್ಯಕ್ಷ ಎಚ್‌.ಎಸ್&zw...

ಸಾಹಿತ್ಯ ಸಮ್ಮೇಳನದಲ್ಲಿ‘ಆಜಾದಿ ಕನ್ಹಯ್ಯ, ದಲಿತ ದನಿ ಜಿಗ್ನೇಶ್’ ಪುಸ್ತಕ ಬಿಡುಗಡೆ

06-02-2020 ಕಲಬುರಗಿ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2020, ಫೆಬ್ರವರಿ 6, ಬೆಳಗ್ಗೆ 11 ಗಂಟೆಗೆ ಬಹುರೂಪಿ ಪ್ರಕಟಿಸಿರುವ ‘ಆಜಾದಿ ಕನ್ಹ...

‘ಸ್ತ್ರೀಯರು ದೇವಾಲಯಕ್ಕೆ ಬದಲು ಸಂಸತ್ ಪ್ರವೇಶದತ್ತ ಗಮನ ಹರಿಸಬೇಕು’- ಡಾ.ಶಿವಗಂಗಾ ರುಮ್ಮಾ

06-02-2020 ಕಲಬುರಗಿ, ಶ್ರೀವಿಜಯ ಪ್ರಧಾನ ವೇದಿಕೆ

ನಮ್ಮ ಹೆಣ್ಣು ಮಕ್ಕಳು ಇನ್ನು ಮುಂದೆ ದೇವಾಲಯ ಪ್ರವೇಶ ನಿಲ್ಲಿಸಬೇಕು. ಸಂಸತ್ತಿನ ಪ್ರವೇಶದತ್ತ ಗಮನ ಹರಿಸಬೇಕು. ಅದೇ ನೈಜ ...