ಸಾಗುತಲಿಹುದು ಪದದಲಿ ಮೂರಕ್ಷರದ ದೆಸೆಯಲಿ ಪ್ರಾರಂಭವು ಜನನದಲಿ ದಿನ ಕಳೆದ ನಂತರದಲಿ ಸ್ಥಿತಿಯಲಿ ಮುದ್ದು ಮನಸು.
ಕಿನ್ನರಿ ಜೋಗಿಯ ಚಿಣ್ಣರು ಮುಂದೇನು ಬಾಲಿಕ ಅವಸ್ಥೆಯು ಅನಂತರ ಯೌವ್ವನವು ಕದಡಲಾರದ ನೌಕರಿಯು ತೀರಲಾರದ ಸುಂದರ ಕನಸುಗಳು.
ಭಾವಗಳ ಹೂದೋಟವು ಸುಖ ದುಃಖದ ದೀವಿಗೆಯು ವಿಧಿಯಂತೆ ಮದುವೆಯು ಏರಿದಂತೆ ಮುಂದಿನ ಪಯಣವು.
ಈ ದಾರಿಯಲಿ ಮಕ್ಕಳು ಹೀಗೆಯೇ ಸುದೀರ್ಘವು ನಂತರ ಮಕ್ಕಳ ಶಿಕ್ಷಣವು ತೊಂದರೆ ತಾಪತ್ರಯಗಳ ಬಂಧನದ ಸುರುಳಿಯು.
ಮುಂದಿನ ಆಯುಷ್ಯವು ಮುಗಿಯದ ಭವಿಷ್ಯವು ಕೊನೆಯ ಪಯಣವು ಮೂರಕ್ಷರ ಮರಣವು.
-ಸಿಂಚನ ಜೈನ್ ಮುಟ್ಟದ ಬಸದಿ.
ಸಿಂಚನ ಚಂದ್ರಕಾತ್ ಜೈನ್ ಮೂಲತಃ ಹೊನ್ನಾವರದವರು. ಬರವಣಿಗೆ ಹಾಗೂ ಕವನ ರಚನೆ ಅವರ ಆಸಕ್ತಿ ಕ್ಷೇತ್ರವಾಗಿದೆ.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.