Story/Poem

ಅಲ್ಲಾಗಿರಿರಾಜ್ ಕನಕಗಿರಿ

<

More About Author

Story/Poem

ಅನ್ನದ ಜಯ

ಎದೆಯ ನೆತ್ತರಿನಲ್ಲಿ ಬರೆದುಕೊಳ್ಳುತ್ತೇವೆ. ನಮ್ಮ ಹೋರಾಟದ ಜಯವನ್ನು. ಏಕೆಂದರೆ. ಇದು ಈ ನೆಲದ ಅನ್ನದ ಜಯ. ಆದರೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಸಾವಿರ ಸಾವಿರ ಅನ್ನದಾತರ ಬದುಕು, ಬಲಿದಾನವನ್ನು. ಈಗಲಾದರೂ ಹೇಳಿ. ನಿಮ್ಮ ಲಾಠಿ,ಬೂಟು, ಬಂದೂಕು, ಜಲ ಫಿರಂಗಿಗಳಿಗೆ....

Read More...

ಒಂದು ವಾರದ ಕಥೆ

ಸೋಮವಾರ, ಬುಧವಾರ, ಶನಿವಾರ ಆ ಗಲ್ಲಿಯಲ್ಲಿ ತರಕಾರಿ ಹೆಸರು ಕೂಗುತ್ತಿದ್ದ ಮೌಲವ್ವನ ಧ್ವನಿ, ಈಗ ನಮ್ಮ ಗಲ್ಲಿಗೂ ಕೇಳುತ್ತಿಲ್ಲ! ಗುರುವಾರ ಬಂದರೆ ಸಾಕು ರಾಯರ ಮಠದ ಸುತ್ತ ದುಂಡು ಮಲ್ಲಿಗೆ ಘಮಘಮ. ಮೊಳಕ್ಕೆ ಐದು ರೂಪಾಯಿಯೆಂದು ಕೂಗುತ್ತಿದ್ದ, ರಾಧಕ್ಕನ ಧ್ವನಿಯೂ ಕೇಳುತ್ತಿಲ್ಲ! ...

Read More...