Story/Poem

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

More About Author

Story/Poem

ವ್ಯವಸ್ಥೆ- ಗಜಲ್

ಶಾಂತಿಯ ತೋಟದಲಿ ಕೋಪ ತಾಪ ಹುಟ್ಟಬಾರದು ಹಾಡಿ ಎಚ್ಚರಿಸೋ ಕೋಗಿಲೆಯ ಕತ್ತು ಕೊಯ್ಯಬಾರದು ಬೀದಿ ಬೀದಿಗಳಲಿ ಬೆಂಕಿ ಹರಡಿದೆ ಎಂದರೆ ಏನರ್ಥ ಕಿಡಿಯನು ಹೊತ್ತಿಸಿ ಅದಕೆ ಪೆಟ್ರೋಲ್ ಸುರಿಬಾರದು ಸರ್ವಜನ ಹಿತ ಕಾಪಾಡುವ ಕರ್ತವ್ಯ ಮರೆಬಾರದು ಪಕ್ಷಪಾತಿ ಎಂಬ ಹೆಸರು ಗಳಿಸಲು ಹೋಗ...

Read More...

ಗಜಲ್- ಮುಳ್ಳುಗಳ ಪಹರೆಯಲಿ

ಮುಳ್ಳುಗಳ ಪಹರೆಯಲಿ ಮಂದಾರ ತಣಿಯುತಿದೆ ಸೀಮೆಗಳು ದಾಟಿ ಪ್ರೀತಿ ಸುಗಂಧ ಪಸರಿಸುತಿದೆ ಉಸಿರು ಬಂಧಿಸುವ ವ್ಯರ್ಥ ಪ್ರಯತ್ನ ನಡೆಯುತಿದೆ ಗಾಳಿಗೆ ಬಿರುಗಾಳಿಯಾಗಿಸುವ ಕ್ರಿಯೆ ಸಾಗುತಿದೆ ಮರ್ಯಾದಾ ಹತ್ಯೆ ಒಲುಮೆಗೆ ಕಫನ್ ತೊಡಿಸುತಿದೆ ಅಲೌಕಿಕ ಅನುಭೂತಿಗೆ ಜಾತಿ ನಂಜು ಸವರುತಿದೆ ...

Read More...

ಸೂರ್ಯರಿಬ್ಬರು !

ನನ್ನೂರಿಗೆ ಆಗಸವೊಂದೇ ಸೂರ್ಯರಿಬ್ಬರು ಒಬ್ಬ ಕೇರಿಯ ರಾಜಕುಮಾರ ಇನ್ನೊಬ್ಬ ಊರಿಗೆ ಸಾರ್ವಭೌಮ ! ಸಾರ್ವಭೌಮನ ವರ್ಣ ಕೆಂಪು ಕೇರಿಕುಮಾರನ ಬಣ್ಣ ಕಪ್ಪ! ಕಾರಣ ಗುಡ್ಸಲಗಳ ವಲಿ ಹೊಗಿ ಮಸಿ ಕುಡದ ಸೊರಗಿ ಕಪ್ಪಾದರ ಊರ ಸೂರ್ಯ ರಾತ್ರಿ ಕೇರಿಗ ಬೆಕ್ಕಿನಾಂಗ ನುಗ್ಗಿ ಚ...

Read More...

ಮೂಕ ಸಾಕ್ಷಿ

ಒಂದು ದ್ವಂಸ ಇನ್ನೊಂದು ವಿದ್ವಂಸ ಒಂದು ನಾಶ ಇನ್ನೊಂದು ವಿನಾಶ ಬಣ್ಣ ಹಸಿರೋ ಕೇಸರಿಯೋ ಇನ್ನಾವುದೋ... ಮುಗಿಲೆತ್ತರಕ್ಕೆ ಚಿಮ್ಮಿದ್ದು ಮಾತ್ರ ಮನುಷ್ಯ ರಕ್ತ ದೇಹರೂಪದಲ್ಲಿ ಕಗ್ಗೊಲೆಯಾಗಿದ್ದು ಮಾನವೀಯತೆ ಅನಾಥವಾಗಿ ರಕ್ತದಲಿ ಬಿದ್ದು ಬಿಕ್ಕಳಿಸಿದ್ದು ಹಣ್ಣು ಹೂವು ಪೆನ್ಸಿಲ್ಲು ...

Read More...

ಪ್ರಾಣ ಬಿಟ್ಟರೂ ದೇಶ ಬಿಡಲಾರೆವು !

ದಲಿತರು ಬಂದ್ರು ದಾರಿ ಬಿಡಿ ಎಂದು ದಲಿತ ಕವಿ ಗರ್ಜಿಸಿದಾಗ ನಿಮ್ಮ ಉದರದಲ್ಲೊಂದು ಸಣ್ಣ ತಳಮಳ ಅನಾಯಾಸವಾಗಿ ಕಟ್ಟಿಕೊಂಡ ಸಾಮ್ರಾಜ್ಯದಲ್ಲಿ ತಲ್ಲಣ ಒಡಹುಟ್ಟಿದವರನ್ನೆ ತಿರಸ್ಕರಿಸಿ ಅಸ್ಪೃಶ್ಯರೆಂದು ಶೋಷಿಸಿ ಶೋಧಿಸಿ ಕತ್ತಲೆಗೆ ದೂಡಿ ಒಡೆದು ಆಳುವ ತಂತ್ರ ಮಂತ್ರ ನಡೆದಾಗಲೆಲ್...

Read More...