Story/Poem

ಡಿ.ಎಸ್.ಚೌಗಲೆ

 

More About Author

Story/Poem

ಹೀಗೊಂದು ಗ್ರಾಮ ಪುರಾಣ

ಶರಣರ ಹೋರಾಟದ ವಿಸ್ತಾರ ನಮ್ಮ ಅರಿವಿಗೆ ಮೀರಿ ಹಬ್ಬಿಕೊಂಡಿದೆ. ಹನ್ನೆರಡನೆಯ ಶತಮಾನದ ಚರಿತ್ರೆಯ ಪಾಲು ಎಲ್ಲರಿಗೂ ಸಲ್ಲುತ್ತದೆ. ಸಿದ್ಧರು, ಸಂತರು, ಶರಣರು ಮತ್ತು ಅನೇಕ ಪಂಥಿಯರು ಒಳಗೊಂಡಂತೆ ಇದ್ದುದು ಕಾಣುತ್ತದೆ. ಜಡತ್ವವನ್ನು ಕಿತ್ತೊಗೆಯುವುದಕ್ಕೆ ಸೋಲಾಗಿರಬಹುದು. ಏಕೆಂದರೆ ಆ ಸೋಲು ವರ...

Read More...

ಗೋರಿಯನು ಕಟ್ಟಬೇಡ

ವಾಸ್ತವ ರೇಖೆ ಗಾಳಿ ಮಳೆಗೆ ಅಳಿದಿದೆ ಕಪೋಕಲ್ಪಿತ ಖಳನಾಯಕ ಖಂಡಿತ ನಾನಲ್ಲ ಭ್ರಾಂತಿ ಬಿರುಕುಗಳ ಸೃಷ್ಟಿಸಿದೆ  ಬಿರುಕು ಕಳೆದು ಮಣ್ಣು ಹದಗೊಂಡು  ಏಕೀಭವಿಸಲು ಮುಸಲಧಾರೆ ನೀನಾಗು ಮಾಡಿರದ ಖೂನಿಗೆ ಸುಖಾಸುಮ್ಮನೆ  ಅಪರಾಧಿ  ಠರಾಯಿಸೋ ನಿಲುವಿಗೆ ಶಿಲುಬೆಗೆ ನೇ...

Read More...