Story/Poem

ಕವಿತಾ ಹಿರೇಮಠ

ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಚಿಂಚರಕಿ ಎಂಬ ಗ್ರಾಮದಲ್ಲಿ. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗಿದ್ನದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಗಝಲ್ ಗಳನ್ನು ಬರೆದಿದ್ದಾರೆ. ಕೃತಿ: ಹೃದಯವೀಣೆ

More About Author

Story/Poem

ಕನಸು ಕೊಂದ ಉಬ್ಬಿದ ಗೋಡೆ

ಕವಿ, ಕತೆಗಾರ್ತಿ ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆಯವರು. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ...

Read More...

ಗಝಲ್

ಅರಿತನ ಮರೆತು ಕುರಿತೋದುತ ಖುಷಿಯಾಗು ಮನವ ತೆರೆದು ನೀನು/ ಸಿರಿತನ ಬಯಸಿ ಮುಖವಾಡ ಧರಿಸಿ ವಂಚಿಸಿದೆ ಬಳಿಗೆ ಕರೆದು ನೀನು// ನಾಳಿನ ದಿನಗಳಿಗೆ ದ್ವೇಷವನ್ನು ಬಿಡದೆ ಹೊತ್ತು ಸಾಗುತ್ತಿರುವೆಯಲ್ಲ ಏಕೆ/ ಬಾಳಿನ ದಾರಿಯು ಸ್ನೇಹ ಪ್ರೀತಿಯಿಂದ ಕೂಡಿರಲಿ ಅಹಂ ತೊರೆದು ನೀನು// ಕುರುಡು...

Read More...