Story/Poem

ಕಿರಣ ಡಿ. ಕಳಸ

ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ. 

More About Author

Story/Poem

ಹೆಣ್ಣುಸಿರ ತಲ್ಲಣಗಳು 

ಅವಳು ಈಗಲೂ ತಲ್ಲಣಿಸುವಳು ಮನೆಯೊಳಗಿನ ಕಿಚ್ಚು ನಂದಿಸಲಾಗದೆ ಒಪ್ಪದಿರುವ ಸಂಬಂದಗಳ ಬಂದಿಯಾಗಿ ಹೊರ ಬಂದು ಜೀವಿಸಲಾಗದೆ ಮಾನ ಅಪಮಾನಗಳ ಸಹಿಸಲಾಗದೆ ಮಾತಿನ ಮರ್ಮತೆಯಲಿ ಗೊಂದಲಕ್ಕೆ ನಡುಗಿ ನೀರಾಗುತಲಿ ಮತ್ತೆ ಮತ್ತೆ ಸತ್ತು ಜೀವಿಸುತಲಿ ಬೆನ್ನಿಗಂಟಿದಂತೆ ಸಹಿಸಲಾರದ ನೋವಿನಲಿ ತಳ...

Read More...

ಅಮೃತ ಬಿಂದು

ಸಿಂಧೂರ ಬಿಂದು ಮೈ ಮರೆತು ಕಣ್ಣಂಚಿನ ಕಾಡಿಗೆಯಲಿ ಸೆಳೆಯುತಿದೆ ನಿ ತೊಟ್ಟ ಓಲೆಯೂ ನನ್ನ ಪದೆ ಪದೆ ಕೆರಳಿಸುತಿದೆ ಬಳಕುವ ನಡುವು ಒಯ್ಯಾರದಿ ಸೇಳೆಯುತಿದೆ ಒಮ್ಮೆಯಾದರೂ ನಯವಾಗಿ ಮದ್ಯಮ ಚಂದ್ರಿಕೆಯ ಸ್ಪರ್ಶಿಸೆನ್ನುತಿದೆ ನೀಳ ಕೇಶವದು ಮೆಲ್ಲನೆ ಸರಿದು ಹುಸಿ ನಗೆಯ ಬಿರುತಿದ...

Read More...

ನಿನ್ನ ನಗೆ ಕಂಡಾಗ 

ಚೆಲುವೆ ನಿ ಎಲ್ಲಿರುವೆ ಮನದ ಓ ಅರಸಿಯೇ ಅಂತರಾಳದಲಿ ಬೆರೆಯಲು ಬೆರೆತು ಒಂದಾಗಲೂ ಮಧುರ ತುಂಬಿದ ಮನದಂಗಳದಲಿ ಹೃದಯದ ಭಾವನೆಯನ್ನು ಹೊರ ದುಡೊಣ ನಿನ್ನ ನಗೆ ಕಂಡಾಗ ನಾ‌ ಸೋತು ಹೋದೆ ನಿನ್ನಲ್ಲೇ ನಾನು ಅವಿತು ನನ್ನೇ ನಾ ಮರೆತೆ ಬಾನು ಭೂವಿಯ ಆಚೆಯಲಿ ನಾವು ಒಂದಾಗಿರುವ ಒಂಟಿತನವ ದ...

Read More...

ಮೆಟ್ಟಿ ನಿಂತೆ ಮುಟ್ಟ 

ಮೆಟ್ಟಿ ನಿಂತೆ ಮುಟ್ಟ ಜಗದಿ ಜೀವಿಯ ಸೃಷ್ಟಿಸಲು ಮನದ ಒಡಲಲ್ಲಿ ಕುದಿವ ರಕ್ತ ಕಣಗಳ ಹೋರಾಟದ ಕಷ್ಟ ನೋವು ಮರೆಯಲು ಮರೆತು ಮಾತ ಮುರಿಯಲು ಮೆಟ್ಟಿ ನಿಂತೆ ಮುಟ್ಟ ಬಾಹು ಬಂಧನದಿ ಬಂಧಿಯಾಗಿ ಹಿಂಸೆಯ ಪ್ರೀತಿ ಪ್ರೇಮ ನೀಡುತ ಇಬ್ಬರ ಆಲಿಂಗನದಿ ಜನಿಸಿದ ಕುವರನ ಕೈ ಎತ್ತಿ ಆಡಿಸಲು ...

Read More...