Story/Poem

ಕುಮಾರ ಬೇಂದ್ರೆ

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ.

More About Author

Story/Poem

ಕೆಂಪು ಚೇಳಿನ ನಿಗೂಢ ಹುತ್ತ 

ಕತೆಗಾರ ಕುಮಾರ ಬೇಂದ್ರೆ ಅವರದ್ದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮ. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಪಡೆದಿದ್ದಾರೆ. ಇವರ ’ಜೋಗವ್ವ' ಕಾದಂಬರಿಗೆ 2006ರ ಅಮೆರಿಕಾದ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ' ಕಾದಂಬ...

Read More...

ಮೌನಿಯೊಡಲ ದನಿ

ಇದೊಂದು ಮೋಹಕ ಮಾಯಾ ಜಗತ್ತು! ಇಲ್ಲಿ ಬದುಕಿಗಿಂತ ಬದುಕಿನ ಸುತ್ತ ತಳುಕು ಬಿದ್ದ ಭ್ರಮೆಗಳದೇ ಭಯಂಕರ ವೈಭವ. ಇಲ್ಲಿ ಗೋಚರಿಸುವುದೆಲ್ಲ ವಾಸ್ತವವೋ, ಕಲ್ಪನೆಯೋ, ಕನಸೋ, ಕನವರಿಕೆಯೋ ತಿಳಿಯುವ ಹೊತ್ತಿಗೆ ಬದುಕೇ ಮುಗಿದಿರುತ್ತದೆ! ಆದರೂ ಇದರ ಮಡಿಲಿಗೆ ಬಿದ್ದು ಬದುಕಿಗಾಗಿ ಹವಣಿಸುವ ಹಂಬಲ! ಓಡುವವರ...

Read More...