Story/Poem

ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ.

More About Author

Story/Poem

ಗುರುತ್ವಾಕರ್ಷಣೆ

ಗುರುತ್ವಾಕರ್ಷಣೆ ಯಾವ ಸೆಳೆತವ ಕಾಣೆ ಈ ಬದುಕಿನ ಮೇಲೆ ಯಾವ ಅಂಟಿನ ನಂಟು ಬಂಧಿಸಿಟ್ಟಿದೆ ಈ ಭೂಮಿ ಮೇಲೆ ಚಿಂತೆಗಳು ಕಂತೆ ಕಂತೆ ಇರಲಿ ದುಃಖದ ಕಟ್ಟೆ ಒಡೆದಿರಲಿ ಬವಣೆಗಳು ಭಾದಿಸಲಿ ಮುಪ್ಪು ಅಡರಿ ಸುಕ್ಕುಗಟ್ಟಲಿ ರೋಗ ರುಜಿನಗಳು ರೇಜಿಗೆ ಹಿಡಿಸಲಿ ಭಯದ ಭೂತ ವಿಭ್ರಮೆ ಹಿಡಿಸಲ...

Read More...

ಬಾಪು ಮತ್ತು ವೈರುಧ್ಯ

ಬುದ್ಧನಂತೆ ಸಂಸಾರ ತೊರೆದು ಹೋಗದಿದ್ದರೂ ಸಂಸಾರದಲ್ಲಿದ್ದುಕೊಂಡೆ ಯೋಗಿಯಂತೆ ಬಾಳಿಬಿಟ್ಟರು ನಮ್ಮ ಬಾಪು ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಉನ್ನತ ಹುದ್ದೆಯನ್ನೇರದೆ ಚರಕದ ಚಕ್ರದಲ್ಲಿ ಕಳೆದುಹೋದ ಕರ್ಮಯೋಗಿ ನಮ್ಮ ಬಾಪು ರಾಜಕಾರಣದಲ್ಲಿ ಇದ್ದರೂ ರಾಜಕಾರಣಿ ಆಗದೆ ಅಧಿಕಾರ, ಅಂತಸ್...

Read More...

ನರಕ ದರ್ಶನ

ಎಂಥ ಘನಘೋರ ಭೀಕರ ಈ ಸಂವತ್ಸರ ಯಾರೋ ಹಚ್ಚಿದ ಕಿಚ್ಚಿಗೆ ನಾಶವಾಗುತ್ತಿದೆ ಮಾನವ ಸಂಕುಲ ಜನಾರಣ್ಯಕ್ಕೆ ತಗುಲಿದ ಕಾಳ್ಗಿಚ್ಚು ನಂದಿಸುವರು ಯಾರು, ಯಾವಾಗ ಆ ದೇವರಿಗೆ ಗೊತ್ತು ಅಕ್ಕಪಕ್ಕದಲ್ಲಿ ಅನಾಥ ಹೆಣಗಳ ಗಬ್ಬು ನಾತ ಅಲ್ಲಲ್ಲಿ ಜೋತುಬಿದ್ದ ನಳಿಕೆಗಳ ಜಾಲದಲ್ಲಿ ಜೈಲು ವಾಸ ನಡ...

Read More...

ಮೋಹನನ ಧ್ಯಾನ 

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ ಅವರು ವೃತ್ತಿಯಿಂದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ, ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಕಥೆ, ಕವನ, ಲೇಖನ ಬರವಣಿಗೆ, ಓದು ಅವರ ನೆಚ್ಚಿನ ಹವ್ಯಾಸ. ಅವರ ‘ಯಶಸ್ಸಿನ ದಾರಿದೀಪಗಳು’ ಕೃತಿಗೆ ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ...

Read More...