Story/Poem

ಸಂದೀಪ್ ಶರ್ಮಾ

ಮೂಟೇರಿ ಸಂದೀಪ್ ಶರ್ಮಾ, ಮೂಲತ: ಹಾಸನ ಜಿಲ್ಲೆಯ ಸಕಲೇಶಪುರದ ಮಠಸಾಗರ ಗ್ರಾಮದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬಿ.ಎಂ.ಎಸ್ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪದವೀಧರನಾಗಿದ್ದು ಪ್ರೈವೇಟ್ ಸೆಕ್ಟರ್ ಕಂಪೆನಿಯೊಂದರಲ್ಲಿ ಸಿವಿಲ್ ಎಂಜಿನೀಯರ್ ಮತ್ತು ಕಾಂಟ್ರ್ಯಾಕ್ಟ್ಸ್ ಜೆನೆರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದಾರೆ. ಕನ್ನಡ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದಲ್ಲಿ ಅತೀವ ಒಲವು ಹೊಂದಿರುವ ಅವರು ಹವ್ಯಾಸಿ ಅಂಕಣಕಾರನಾಗಿ ಮತ್ತು ಕಥೆಗಾರನಾಗಿ ವಿಶ್ವವಾಣಿ, ವಿಜಯವಾಣಿ, ಮುಂತಾದ ಕನ್ನಡ ನಿಯತಕಾಲಿಕೆಗಳಿಗೆ ಬರೆಯುತ್ತಿದ್ದಾರೆ.

More About Author

Story/Poem

ತಿರುವು

ಸಕಲೇಶಪುರದ ಕತೆಗಾರ ಸಂದೀಪ್‌ ಶರ್ಮ . ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ಅವರು ಬರೆದಿರುವ ‘ತಿರುವು ’ ಕತೆ ನಿಮ್ಮ ಓದಿಗಾಗಿ... “ಇವತ್ತು ಏನೇ ಆಗಲಿ ಒಂದೆರಡು ಒಳ್ಳೆಯ ಕುಳವಿರುವ ಮನೆಯನ್ನು ದೋಚಲೇಬೇಕು” ಎನ್ನುತ್ತಲೇ ಸೂಮೋವನ್ನು ಟಾಪ್ ಗೇರಿಗೆ ಬದಲಾಯ...

Read More...