Story/Poem

ಸರ್ಜಾಶಂಕರ ಹರಳಿಮಠ

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಗಳಿಸಿದರು.  ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದರು. 

More About Author

Story/Poem

ಮರಳುವುದೆಲ್ಲಿಗೆ...

ಲೇಖಕ, ಕತೆಗಾರ ಡಾ. ಸರ್ಜಾಶಂಕರ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ಸಾಹಿತ್ಯ, ಹೋರಾಟ, ಉದ್ಯಮ ಎಲ್ಲವುಗಳ ಜೊತೆ ಸದಾ ಚಲನಶೀಲರಾಗಿರುವ ಸರ್ಜಾಶಂಕರ ಹರಳಿಮಠ ಅವರ ಮರಳುವುದೆಲ್ಲಿಗೆ...ಕತೆ ನಿಮ್ಮ ಓದಿಗಾಗಿ. ಹೀಗೆ ಯಾರಿಗೂ ಒಂದು ಸೂಚನೆ...

Read More...

ಭೂಮಿಯೊಡೆಯನೆ ಕೇಳು

ಮನಶಾಸ್ತ್ರಜ್ಞ ಡಾ. ಕಿರಣ್‍ಗೆ ಸುಮಿತ್ರಳ ಕೇಸು ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುತಿತ್ತು. ಯಾವ ರೀತಿಯಲ್ಲಿ ಪ್ರಯತ್ನಿಸಿದರೂ ಅವಳಿಂದ ಒಂದು ಮಾತನ್ನು ಹೊರಡಿಸಲೂ ಅವನು ಶಕ್ತನಾಗಿರಲಿಲ್ಲ. ಡಾಕ್ಟರ್ ಕಿರಣ್‍ಗೆ ಸುಮಿತ್ರ ಮಾತನಾಡದಿದ್ದುದಕ್ಕಿಂತ ದೊಡ್ಡ ಸಮಸ್ಯೆಯಾಗಿದ್ದುದು ಆಕ...

Read More...