Story/Poem

ವೀರೇಂದ್ರ ರಾವಿಹಾಳ್

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರಾದ ವೀರೇಂದ್ರ ರಾವಿಹಾಳ್ ಇವರು ಮೂಲತಃ ವ್ಯಾಪಾರಿಗಳಾಗಿದ್ದು ವ್ಯಾಸಾಂಗದ ದಿನಗಳಿಂದಲೂ ತೀವ್ರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಲ್ಲುಗಳು ಬೇಕು ಗೆಳೆಯ' ಇವರ ಮೊದಲ ಕವನಸಂಕಲನವಾಗಿದೆ.

More About Author

Story/Poem

ಅದೇನ್ ಕಿತ್ಕೋತೀರೋ ..

ಕವಿತೆ ಬರೆಯುತ್ತೇನೆ ನಿರಂತರವಾಗಿ ಚಾಟಿ ಹೊ ಸೆಯುತ್ತಲೇ ಇರುತ್ತೇನೆ... ಏನ್ ಮಾಡ್ಕೋತೀರಿ ನೀವು? ಖೂಳರೇ ಪಟ್ಟಭದ್ರರೇ ಕೇವಲ ಕವಿತೆಗೇ ಹೆದರಿ ಬಾಲಮುದುರಿ ಬಿಲ ಹೊಕ್ಕು ಬಿಟ್ಟರೆ ಹೇಗೆ? ಕಾವ್ಯದ ಚಬಕಿನ ಒಂದೊಂದೆ ಒಂದೊಂದೇ ಏಟಿಗೆ ಬೆವರು ಕಿತ್ಕೊಂಡ್ ಕಿತ್ಕೊಂಡ್ ಬಂದಿರಬೇಕು!...

Read More...