Story/Poem

ವಿಜಯಶ್ರೀ ಹಾಲಾಡಿ

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.

More About Author

Story/Poem

ಹಿಡಿ ಭೂಮಿಯಲ್ಲಿ!

ನಡುರಾತ್ರಿಯಲ್ಲಿ ಸಂಚಾರ ಅವಳದು ನಿತ್ಯವೂ ತನ್ನ ಪುಟ್ಟ ಜಾಗದಲ್ಲಿ ಮಿಣಿ ಮಿಣಿ ಬೆಳಕು ಹಾಕಿಕೊಂಡು.. ಉಮ್ಮಲ್ತಿಯಂತೆ ಬೆವರು ಕಣ್ಣೀರು ರಕ್ತ -ಸುರಿಸಿ ದುಡಿದಿದ್ದಾಳೆ ಮುಕ್ಕಾಲುಪಾಲು ಬದುಕಲ್ಲಿ ಕಾಣಿಸುತ್ತಾಳೆ ಹೊರಹೊರಗೆ ಕೂದಲ ತುದಿಯೂ ಕೊಂಕದ ಅಂಗಾಲಿನ ಚಿಗುರು ಕೆಂಪು ಮಾಸದ...

Read More...

ತಮಾಷೆಗೂ ಹೆಣ್ಣಾಗದಿರು

ರಕ್ತ ಕಂಡರೆ ಹೆದರುವ ಕೋಮಲೆಗೆ ಅನಿವಾರ್ಯ ಮಂತ್ಲಿ ಪಿರಿಯಡ್ಸ್! ಬ್ರೆಡ್-ಜಾಮ್ ಹೋಲಿಕೆಗೆ ಲಘುವಾಗಿ ನಕ್ಕವಳೇ ಇನ್ನೀಗ ಅಳಬೇಕು ಹೆರಿಗೆ ಬೇನೆಯಾದರೂ ಮುಗಿಯುತ್ತದೆ ಒಮ್ಮೆಗೇ! ಇಪ್ಪತ್ತೆಂಟರ ಸೈಕಲ್ ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ ಹಾಗಾದರೆ ವರ್ಷಕ್ಕೆಷ್ಟು! ಟೆನ್ಷನ್ ಜಾಸ...

Read More...

ಮೌನತೀರ

ದಪ್ಪ ಮಳೆ ಹನಿಗಳು ತಿರುವುಗಳಲ್ಲಿ ಮರಗಳ ಎಡೆಯಲ್ಲಿ ಅಡಗಿದ್ದವು .. ತೆಳು ಕಣ್ಣೀರಿನ ಪರದೆ ಸರಿಸುತ್ತ ನೋಡಿದಳು ಅವನು ಸಿಗರೇಟು ಕೊಡವುತ್ತಿದ್ದ ನಿತ್ಯಪುಷ್ಪದ ಪಕಳೆಗಳು ಮುದುಡಿಕೊಂಡಿದ್ದವು ಬ್ರಹ್ಮಕಮಲ ಆಗಷ್ಟೇ ಅರಳಿತ್ತು .. ಮುಖ ತೊಳೆದು ಮಲಗುವ ಹುಸಿ ಸಿದ್ಧತೆ ನಡೆಸಿ...

Read More...

ಏಕತಂತು

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ಎಂ.ಎ., ಬಿ.ಎಡ್. ಪದವೀಧರರಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ‘ಏಕತಂತು’ ಕತೆ ನಿಮ್ಮ ಓದಿಗಾಗಿ ಮಳೆ ಕತ್ತಲೆಂದರೆ ಅಂತಿತಾದ್ದಲ್ಲ. ಇಡ...

Read More...