Book Watchers

ಬೆಳಗೋಡು ರಮೇಶ ಭಟ್

ಬೆಳಗೋಡು ರಮೇಶ ಭಟ್ಟರು ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರು, ಪ್ರವೃತ್ತಿಯಲ್ಲಿ ಒಬ್ಬ ಅಪರೂಪದ ಕತೆಗಾರ ಮತ್ತು ಕವಿ. ಅವರು ಮೂಲತಃ ಉಡುಪಿಯವರು. 'ಜರಾಸಂಧ' (ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ - 1987), 'ಅಂಬಿಗನ ಹಂಗಿಲ್ಲ' (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ - 2005) ಪ್ರಕಟಿಸಿರುವ ಕವನ ಸಂಗ್ರಹಗಳು. 'ಮನುಷ್ಯರನ್ನು ನಂಬಬಹುದು' (ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪುರಸ್ಕೃತ) ಎನ್ನುವ ಅವರ ಕಥಾಸಂಗ್ರಹ (2005).ಪ್ರಕಟವಾದ ಮೂರೇ ತಿಂಗಳಲ್ಲಿ ಮಾರಾಟವಾಗಿ ಆಶ್ಚರ್ಯ ಹುಟ್ಟಿಸಿದ ಕೃತಿ.

Articles

‘ಸದ್ಗುರು ನಾನಕ್ ದೇವ್’ ಸಮಗ್ರ ಜೀವನ ದರ್ಶನ

’ಗುರು ನಾನಕ್ ದೇವ್’ ಅವರ ಸಮಗ್ರ ಇತಿಹಾಸವನ್ನು, ಉಪದೇಶಗಳನ್ನು, ಅವರ ಐತಿಹಾಸಿಕ ಮಹತ್ವವನ್ನು ಓದಿ, ಸಂಗ್ರಹಿಸಿ ಕನ್ನಡಕ್ಕೆ ತಂದಿರುವ ಎಸ್. ಸೀತಾರಾಮು ಅವರ ಸಾಹಸಕ್ಕೆ ಐತಿಹಾಸಿಕ ಮಹತ್ವವೂ ಇದೆ. ಏಕೆಂದರೆ, ಗುರು ನಾನಕ್ ಬಗ್ಗೆ ಕನ್ನಡದಲ್ಲಿ ಇದಕ್ಕೂ ಹಿಂದೆ ಇಷ್ಟು ಮಾಹಿತಿಯನ್ನು ಒಳಗೊಂಡ ಪುಸ್ತಕ ಬಂದಂತಿಲ್ಲ.

Read More...