Book Watchers

ಚಿಂತಾಮಣಿ ಕೊಡ್ಲೆಕೆರೆ

ಬರಹಗಾರ ಚಿಂತಾಮಣಿ ಕೊಡ್ಲೆಕೆರೆ ಅವರು ಕತೆ ಕವಿತೆಗಳ ಮೂಲಕ ಪರಿಚಿತರಾದವರು. ಬಾಲ್ಯದಿಂದಲೂ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ಪತ್ರಿಕೆಗಳಿಗೆ ಕತೆ ಕವಿತೆಗಳನ್ನು ಬರೆದು ಬಹುಮಾನ ಪಡೆದಿದ್ದಾರೆ. ಈ ಜಗತ್ತು, ಭೂಮಧ್ಯರೇಖೆ, ಬಭ್ರುವಾಹನ ಮತ್ತು ಇರುವೆ, ಸಿಂಡ್ರೆಲಾ-ಅಂಬ್ರಲಾ, ಮೊದಲ ಮನೆಯ ಮೆಟ್ಟಿಲು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

Articles

‘ನನ್ನ ಎದೆಗೊಳಕ್ಕೆ ನೀವು ವಿಷ ಸೇರಿಸಲಾರಿರಿ’ ಎನ್ನುವುದನ್ನು ಸಾಧಿಸಿ ನಡೆಯುವುದು ಸುಲಭವಲ್ಲ

ಪುಟ್ಟ ಆಕೃತಿಯ ಈ ಬಂಧಗಳು ಒಟ್ಟು ಸ್ವರೂಪದಲ್ಲಿ ನಿಮ್ಮ ಜೀವನಚಿತ್ರವೂ ಹೌದೆನ್ನಬಹುದು. ನಿಮ್ಮ ವಿನೋದಪೂರ್ಣ ಗ್ರಹಿಕೆಗಳಿಗೆ ಗದ್ಯ ಬರಹ ನೆಮ್ಮದಿಯ space ಒದಗಿಸಿದೆ ಅನಿಸಿತು. ಸಹಜವಾಗಿ ಇರುವುದೇ ಈ ಸಮಾಜಕ್ಕೆ ಅಸಹಜವಾಗಿದ್ದು ಹೇಗೆ?

Read More...