Book Watchers

ಎಡೆಯೂರು ಪಲ್ಲವಿ

ಯುವ ಕತೆಗಾರ್ತಿ ಎಡೆಯೂರು ಪಲ್ಲವಿ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಎಡೆಯೂರಿನವರು. ಕಾಲೇಜು ದಿನಗಳಲಿಂದಲೇ ಕತೆ ರಚನೆ ಮತ್ತು ವಾಚನದಲ್ಲಿ ತೊಡಗಿಸಿಕೊಂಡಿರುವ ಪಲ್ಲವಿ ಅವರು ರಚಿಸಿರುವ ಮಕ್ಕಳ ಕತಾ ಸಂಕಲನ ‘ಭೂಮ್ತಾಯಿ ಅಜ್ಜಿ ಆದ್ಲಾ?’ ಪ್ರಕಟಣೆಯ ಹಂತದಲ್ಲಿದೆ.

Articles

ಮಕ್ಕಳ ಪ್ರಜ್ಞೆ, ಸೃಜನಶೀಲತೆಯನ್ನು ಅರಳಿಸುವ ‘ಉಲ್ಟಾ ಅಂಗಿ’

ಈ ನೈಜ ಕಥನಗಳನ್ನು ಮಕ್ಕಳಿಗೆ ತಲುಪಿಸಲು ನೀವು ಬಳಸಿರುವ ಸೂಕ್ಷ್ಮ ಹಾಗೂ ಸರಳ ಭಾಷೆಯ ಆಯ್ಕೆಗಳೂ ಆಪ್ತಗೊಳಿಸುತ್ತವೆ. ಹಾಸ್ಯ, ವಾಸ್ತವ, ಪ್ರಸ್ತುತ ಎನಿಸುವ ಈ ಕತೆಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಓದಬೇಕಿದೆ. ‘ಹೀಗೂ ಆಗುತ್ತದೆ, ಗೀಜಗನ ಗೂಡಿಂದ ಗೀಜಗನ ಮರಿ ಹೊರಕ್ಕೆ ಬಂತು, ಏನಾಯ್ತು?, ನಮ್ಮ ಹಿಂದೇ ಹೊರಟಿದ್ದರು’ ಈ ಎಲ್ಲಾ ಕತೆಗಳು ನಿಮ್ಮ ಅನುಭವ ಕಥನವಾ? ಎಂಬ ಸಂದೇಹವನ್ನೂ ಮೂಡಿಸುತ್ತವೆ.

Read More...