ಲಕ್ಷ್ಮೀದೇವಿ ಪತ್ತಾರ
ವೃತ್ತಿಯಲ್ಲಿ ಶಿಕ್ಷಕರಾಗಿರುವ ಲಕ್ಷ್ಮೀದೇವಿ ಪತ್ತಾರ ಅವರು ಸಾಹಿತ್ಯಾಸಕ್ತರು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಕತೆ, ಕವಿತೆ ಲೇಖನಗಳನ್ನು ಹಲವು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಶಸ್ಸಿನ ದಾರಿದೀ ಆಗೂ ಕತ್ತಲಿಗಂಟಿದ ಬೆಳಕು ಇವರು ರಚಿಸಿದ ಕೃತಿಗಳು. ಇವರಿಗೆ ಕಾವ್ಯ ಮಾಣಿಕ್ಯ ರಾಜ್ಯಪ್ರಶಸ್ತಿ, ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.