Book Watchers

ಮಹಾಂತೇಶ ಹೊದ್ಲೂರ

ಲೇಖಕ ಮಹಾಂತೇಶ ಹೊದ್ಲೂರ ಮೂಲತಃ ಬಾಗಲಕೋಟೆಯವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಏನೆಂದು ಹೇಳಲಿ (ಹನಿಗವನ ಸಂಕಲನ), ಮುಸ್ಸಂಜೆ ಪಯಣ (ಕವನ ಸಂಕಲನ) ಅವರ ಪ್ರಕಟಿತ ಕೃತಿಗಳು.

Articles

ಬದುಕು ಪರಿಚಯಿಸಿದ ವಸಂತ....

ನಾವು ನಗುವನ್ನು ಸಹ ಮಾರಾಟಕ್ಕಿಟ್ಟಿದ್ದೇವೆ. ಮನಸ್ಸು ಬಿಚ್ಚಿ ನಗಲು ಹಿಂದೆ-ಮುಂದೆ ನೋಡೋ ವ್ಯವಸ್ಥೆಯಲ್ಲಿ ನಾವೀಗ ಬದುಕುತ್ತಿದ್ದೇವೆ. ನಗುವಿನ ಮುಖವಾಡ ಹೊತ್ತು ಬದುಕಿನ ಬಂಡೆ ಓಡಸ್ತಾ ಇದ್ದೇವೆ.

Read More...