ಶಿವಮೊಗ್ಗೆಯಲ್ಲಿ ಸಹ ಪ್ರಾಧ್ಯಾಪಕರಾಗಿರುವ ಮಲ್ಲಿಕಾರ್ಜುನ ಮೇಟಿ ಅವರು ಭಾಷಾ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಮೂಲತಃ ಬಾಗಲಕೋಟೆಯವರಾದ ಮಲ್ಲಿಕಾರ್ಜುನ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಳೆದ ಶತಮಾನದ ಐವತ್ತರ ದಶಕದಲ್ಲಿ ಚಾಮ್ಸ್ಕಿ ಜನರೇಟಿವ್ ಗ್ರ್ಯಾಮರ್ ಸಿದ್ಧಾಂತವನ್ನು ಹುಟ್ಟುಹಾಕಿದ ಆರಂಭದಿಂದಲೇ ಭಾಷೆಯ ವಿಕಾಸದ ಬಗೆಗಿನ ಇಂತಹವೊಂದು ಗಹನವಾದ ಪ್ರಶ್ನೆಯು ಮುಂಚೂಣೆಗೆ ಬಂದಿದೆ.