Book Watchers

ಶಿವಕುಮಾರ್ ಹಿರೇಮಠ

ಶಿವಕುಮಾರ ಹಿರೇಮಠ ಅವರು ಮೂಲತಃ ಗುಲಬರ್ಗಾ ಮೂಲದವರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಶಿವಕುಮಾರ್ ಅವರು ಕವಿಯಾಗಿಯೂ ಗಮನಸೆಳೆದಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನವಾಚಿಸಿದ್ದಾರೆ. ಗಂಭೀರ ಓದುಗರಾದ ಶಿವಕುಮಾರ್ ಪುಸ್ತಕ ವಿಮರ್ಶೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Articles

ಮೈಥಿಲೆಯ ವಿದ್ಯಾಪತಿ; ಶೃಂಗಾರಯೋಗ ಕವಿ

ಮದುವೆ ಎಂದರೆ ಉರಿದು ಬಿಳುತ್ತಿದ್ದ ಶರೀಫರು ಕೂಡಾ “ಅರಗಿಳಿ ಸಮ ಇವಳ ನಗೆಯು ಚಲ್ವ ಸುಳಿನಾಭಿ ಕುಚಕುಂಭಗಳ ಹಂಸನಡೆಯು” ಎಂದು ಬರೆಯುತ್ತಾರೆ. ಭಾವನಾತ್ಮಕವಾಗಿ ಮನಸು ಮತ್ತು ಕಣ್ಣುಗಳನ್ನು ಪಳಗಿಸಿದಾಗ ಅಲ್ಲಿ ಕವಿ ಮೈದಾಳುತ್ತಾನೆ.

Read More...