Book Watchers

ಶಿವಕುಮಾರ್‌ ಮಾವಲಿ

ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ.

Articles

ಹತ್ತಾರು ವರ್ಷಗಳು ಕತೆ ಬರೆಯದೇ ಇದ್ದದ್ದು ಅಕ್ಷಮ್ಯ

ಸತೀಶ್ ಚಪ್ಪರಿಕೆ ಕತೆಗಳಲ್ಲಿ ಕಾಡುವ , ಭಾವ ತೀವ್ರತೆಯ ಸಂದಿಗ್ಧವೊಂದು ಸೃಷ್ಟಿಯಾಗುತ್ತಾದರೂ ಅದನ್ನು ಅವರು ಸುಖಾಂತ್ಯಕ್ಕೆ ಸೇರಿಸುತ್ತಾರೆ. ಅದು ಅವರ ಪ್ರಜ್ಞಾಪೂರ್ವಕವಾದ ನಿಲುವಾಗಿದ್ದರೆ ಆ ವ್ಯಕ್ತಿಯ ಸದಾಶಯವನ್ನು ಸೂಚಿಸುತ್ತದೆ.

Read More...