Book Watchers

ಸೌರಭಾ ರಾವ್

ಮೈಸೂರಿನಲ್ಲಿ ಹುಟ್ಟಿ ಬೆಳೆದ ಸೌಮ್ಯ, ಓದು ಮುಗಿದ ಮೇಲೆ ಕೆಲಸವನ್ನರಸಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಅಲೆಮಾರಿ ಮನಸ್ಸಿಗೆ ಜೀವಸಂಕುಲವನ್ನು ಹೊರೆಯುತ್ತಿರುವ ಭೂಮಿಯೆಂದರೆ ಕಣ್ತುಂಬಿಬರುವಷ್ಟು ಪ್ರೀತಿ. ಪ್ರಾಕೃತಿಕ ಚರಿತ್ರೆ ಪ್ರತಿದಿನದ ಬೆರಗು ಕೆರಳಿಸುವ ವಿಷಯ. ಸಂಗೀತ, ನಾಟಕ, ಸಿನೆಮಾ, ಓದು-ಬರಹದೆಡೆಗೆ ನಿತ್ಯತುಡಿತ. ಕವಿತೆ ಮೊದಲ ಪ್ರೇಮವಾದರೂ ನಡುವೆ ಕನ್ನಡ, ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಎಲ್ಲವನ್ನು ವಿಮರ್ಶಿಸಿ ಅರಿಯುವ ತುಡಿತ ಅವರದ್ದು

Articles

‘ಪರ್ವ’ಕ್ಕೊಂದು ಪತ್ರ…

ನನ್ನೊಳಗಾದ ಇಂಥ ಭಾವಘರ್ಷಣೆಗೆ ಅಕ್ಷರರೂಪ ಕೊಡುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದೇನೆ. ಮಹಾಭಾರತದ ಪಾತ್ರಗಳನ್ನು ಅತ್ಯಂತ ಮಾನವೀಯವಾಗಿ ವಿಷದೀಕರಿಸಿರುವ ದಿಟ್ಟತನಕ್ಕೆ ಮೊದಲು ನನ್ನ ನಮನ.

Read More...