Book Watchers

ಟಿ. ಪಿ. ಉಮೇಶ್

ಟಿ. ಪಿ. ಉಮೇಶ್ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ತುಪ್ಪದಹಳ್ಳಿಯವರು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೃತ್ತಿಯಲ್ಲಿ ಶಿಕ್ಷಕರು. ಚಿತ್ರದುರ್ಗದ ಯುವ ಕವಿಯಾಗಿರುವ ಉಮೇಶ್ ’ನನ್ನಯ ಸೈಕಲ್‌ ಟ್ರಿಣ್ ಟ್ರಿಣ್ ಟ್ರಿಣ್, ಫೋಟೊಕ್ಕೊಂದು ಫ್ರೇಮು' ಕವನ ಸಂಕಲವನ್ನು ಹೊರತಂದಿದ್ದಾರೆ. ಸಾಹಿತ್ಯ ಓದು, ಬರಹ ಅವರ ನೆಚ್ಚಿನ ಹವ್ಯಾಸ. ಫೋಟೊಕ್ಕೊಂದು ಫ್ರೇಮು ಪುಸ್ತಕಕ್ಕೆ ರೋಣ ಗಜೇಂದ್ರನಗಡ ಕನ್ನಡ ಸಾಹಿತ್ಯ ಪರಿಷತ್ತಿನಿಂದ ’ಸಾಹಿತ್ಯ ಚಿಗುರು’ ಪ್ರಶಸ್ತಿ ದೊರೆತಿದೆ. ಹಲವಾರು ಕವಿಗೋಷ್ಠಿಗಳಲ್ಲಿ ತಮ್ಮ ಕವನ ವಾಚನ ಮಾಡಿದ್ದಾರೆ.

Articles