ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆ

Date: 27-04-2024

Location: ಬೆಂಗಳೂರು


ಬೆಂಗಳೂರು: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸುತ್ತಿರುವ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾಗಿ ಹಿರಿಯ ವಿಮರ್ಶಕ ಮತ್ತು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಅನಿಲ್ ಗೋಕಾಕ್, ಕಾರ್ಯದರ್ಶಿಯಾಗಿ ಅಭಿನವ ರವಿಕುಮಾರ್, ಖಜಾಂಚಿಯಾಗಿ ಸುನೀಲ ಗೋಕಾಕ್ ಮತ್ತು ಸದಸ್ಯರಾಗಿ ಶ್ರೀಮತಿ ನಿಶಾ ಗೋಕಾಕ್ ಹಾಗು ನಾಗರಾಹ ಹೆಗಡೆ ಅಪಗಾಲ ಆಯ್ಕೆಯಾಗಿದ್ದಾರೆ.

MORE NEWS

ಹಿರಿಯ ಸಾಹಿತಿ, ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರ ನಾಲ್ಕು ಕೃತಿಗಳ ಲೋಕಾರ್ಪಣೆ

13-05-2024 ಬೆಂಗಳೂರು

ಬೆಳಗಾವಿ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಬೆಳಗಾವಿ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಮತ್ತು ಕೃಷ್ಣಮೂರ್ತಿ ...

2023ನೇ ಸಾಲಿನ ಸಂಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

12-05-2024 ಬೆಂಗಳೂರು

ಅರಿವು ಟ್ರಸ್ಟ್, ಬಳ್ಳಾರಿ ವತಿಯಿಂದ ಆಯೋಜಿಸಿದ್ದ 2023ನೇ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭವು ಬಳ್ಳಾರಿಯ ಶ್ರೀ...

ಮಂಗಳ ಅವರ ಪೆನ್ನು ಕಮಲಕ್ಕಿಂತಲೂ ಸೂಕ್ಷ್ಮವಾಗಿದೆ; ಚಿಂತಾಮಣಿ ಕೊಡ್ಲೆಕೆರೆ

12-05-2024 ಬೆಂಗಳೂರು

ಬೆಂಗಳೂರು: ಹರಿವು ಬುಕ್ಸ್ ಹಾಗೂ ತೇಜು ಪಬ್ಲಿಕೇಶನ್ಸ್ ವತಿಯಿಂದ ಲೇಖಕಿ ಮಂಗಳ ಎಂ. ನಾಡಿಗ್ ಅವರ ‘ಪ್ರೀತಿಯ ಚಿಟ್ಟ...